ಹಿರಿಯೂರು: ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯ
ಚಳ್ಳಕೆರೆ : ಹಿರಿಯೂರು: ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯರಾಜ್ಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಪ್ರದೇಶಕ್ಕೆ ಬೇಕಾಗುವಗೊಬ್ಬರ, ಬಿತ್ತನೆ ಬೀಜದ ಅಂದಾಜು ಪಟ್ಟಿ ಸಿದ್ದುಪಡಿಸಲುವಿಫಲವಾಗಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಇಂದು ಜೆಡಿಎಸ್ ಅಧ್ಯಕ್ಷಹನುಮಂತರಾಯಪ್ಪ ಒತ್ತಾಯಿಸಿದರು. ರೈತರಿಗೆ ಬೇಕಾಗಿರುವರಸಗೊಬ್ಬರ ಪೂರೈಸುವಲ್ಲಿ…
