ಚಳ್ಳಕೆರೆ :

ಚಳ್ಳಕೆರೆ: ಬಿಡುವ ಕೊಟ್ಟ ವರುಣ ಮಳೆ ನಷ್ಟಕ್ಕೆ
ಪರಿಹಾರ ನೀಡಲು ಮನವಿ
ಚಳ್ಳಕೆರೆ ತಾಲೂಕಿನಲ್ಲಿ ಕಳೆದೆರಡು ದಿನಗಳು ಆರ್ಭಟಿಸಿದ್ದ
ವರುಣದೇವ ಕೊಂಚ ತಗ್ಗಿದ್ದಾನೆ.

ಚಳ್ಳಕೆರೆ ತಾಲ್ಲೂಕಿನ
ಚಳ್ಳಕೆರೆಯಲ್ಲಿಂದು 0. 1 ಮಿ. ಮೀ, ಪರಶುರಾಂಪುರ 0.2 ಮಿ.
ಮೀ ಮಳೆಯಾಗಿದೆ. ಆದರೆ ಇಷ್ಟು ದಿನಗಳು ಬಿದ್ದ ಮಳೆಯಿಂದ
ರೈತರು ಬಿತ್ತನೆಗೆ ಜಮೀನುಗಳನ್ನು ಹಸನು ಮಾಡಿಕೊಳ್ಳುತ್ತಿದ್ದರೆ.
ಅಬ್ಬರಿಸಿದಾಗ ಉಂಟಾಗಿದ್ದ ಬೆಳೆ ನಷ್ಟವನ್ನು ಪರಿಹಾರದ
ರೂಪದಲ್ಲಿ ಕೊಡುವ ಮೂಲಕ ರೈತರ ಸಹಾಯಕ್ಕೆ ಸರ್ಕಾರ
ಬರಬೇಕೆಂದು ರೈತರು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!