ಚಳ್ಳಕೆರೆ :
ಕಾರು ರಸ್ತೆ ಬದಿಗೆ ಪಲ್ಟಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮೂರು ಜನರಿಗೆ ಗಂಬೀರಗಾಯಗೊಂಡ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ 6 ಗಂಟೆಸುಮಾರಿನಲ್ಲಿ ನಡೆದಿದೆ.
ಸಿಕಂದರಬಾದ್ ನಿಂದ ಶಿವಮೊಗ್ಗೆ ಹೋಗುವಾಗ ಕರಿಕೆರೆ ಗ್ರಾಮದ ತಿರುವಿನಲ್ಲಿ ಕಾರು ಪಲ್ಟಿಯಾಗಿ ಗಂಗಾಧರ್(45) ಸ್ಥಳದಲ್ಲೇ ಮೃತಪಟ್ಟರೆ
ಸಂತೋಷ್.ಶ್ರೀಕಾಂತ್.ಸಾಹಿಕಿರಣ್ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಠಾಣಾಧಿಕಾರಿ ಆರ್.ಎಫ್.ದೇಸಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

