Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಚಳ್ಳಕೆರೆ: ತೆಂಗು ಬೆಳೆಗಾರರಿಗೆ 50 ಲಕ್ಷ ಪರಿಹಾರಘೋಷಿಸಿ

ಚಳ್ಳಕೆರೆ : ಚಳ್ಳಕೆರೆ: ತೆಂಗು ಬೆಳೆಗಾರರಿಗೆ 50 ಲಕ್ಷ ಪರಿಹಾರಘೋಷಿಸಿಚಳ್ಳಕೆರೆ ತಾಲೂಕಿನ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ, 50ಲಕ್ಷ ರೂಪಾಯಿ ಪರಿಹಾರ ಘೋಷಿಸುವಂತೆ ಆಖಂಡ ಕರ್ನಾಟಕರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರುಆಗ್ರಹಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ…

ಮೊಳಕಾಲ್ಕೂರು: ಗುಡ್ಡದಲ್ಲಿ ಚಿರತೆ ದಾಳಿ, ನಾಯಿ ಬಲಿ

ಚಳ್ಳಕೆರೆ : ಮೊಳಕಾಲ್ಕೂರು: ಗುಡ್ಡದಲ್ಲಿ ಚಿರತೆ ದಾಳಿ, ನಾಯಿ ಬಲಿಮೊಳಕಾಲ್ಕೂರಿನ ಅಶೋಕ ಶಿಲಾಶಾಸನದ ಗುಡ್ಡದಲ್ಲಿ ಹಗಲುಹೊತ್ತಲ್ಲೇ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಹೋಗಿದೆ.ಕಳೆದ ಎರಡು ದಿನಗಳ ಹಿಂದೆ ನಾಯಿ ಮರಿಯನ್ನು ಹಿಡಿದುಕೊಂಡೊಯ್ದಿದ್ದ ಚಿರತೆ, ಇದೀಗ ಮತ್ತೊಂದು ನಾಯಿಯನ್ನು ಹಿಡಿದುಹೋಗಿದೆ. ಈ ಘಟನೆಯಿಂದ ಗುಡ್ಡದ…

ಚಿತ್ರದುರ್ಗ: ಮಹಿಳೆಯರಿಗೆ ಗರಡಿ ಮನೆ ಪ್ರವೇಶಕ್ಕೆಅವಕಾಶ

ಚಳ್ಳಕೆರೆ : ಚಿತ್ರದುರ್ಗ: ಮಹಿಳೆಯರಿಗೆ ಗರಡಿ ಮನೆ ಪ್ರವೇಶಕ್ಕೆಅವಕಾಶಚಿತ್ರದುರ್ಗದಲ್ಲಿ ನೂಲು ಹುಣ್ಣಿಮೆ ಅಂಗವಾಗಿ ಗರಡಿ ಮನೆಗಳಲ್ಲಿಮಟ್ಟಿ ಪೂಜೆ ಮಾಡಲಾಯಿತು. ನಗರದ ಸಣ್ಣ ಗರಡಿಯಲ್ಲಿಮಂಗಳವಾರ ರಾತ್ರಿ ನಡೆದ ಈ ವಿಶೇಷ ಪೂಜೆಯಲ್ಲಿ ಗರಡಿ ಮನೆಪೈಲ್ವಾನರು ಮಣ್ಣಿನ ಗೋಪುರ ನಿರ್ಮಿಸಿ, ಕೃಷ್ಣಾಂಜನೇಯರನ್ನುಪ್ರತಿಷ್ಠಾಪಿಸಿದರು. ಮೊದಲ ದಿನ…

ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷಅಲಂಕಾರ

ಚಳ್ಳಕೆರೆ : ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷಅಲಂಕಾರಚಿತ್ರದುರ್ಗದಾದ್ಯಂತ ಮಂಗಳವಾರ ಗೌರಿ ಹಬ್ಬವನ್ನು ಸಡಗರದಿಂದಜನತೆ ಆಚರಿಸಿದರು. ಚಿತ್ರದುರ್ಗದ ಶಕ್ತಿ ದೇವತೆ ಬರಗೇರಮ್ಮನಿಗೆಸುಮಾರು 50 ಸಾವಿರ ಬಳೆಗಳ ಬಳಸಿ ಅಲಂಕಾರ ಮಾಡಲಾಗಿತ್ತು. ಇದೇ ಸಮಯದಲ್ಲಿ ಮಾತಾಡಿದ ಅರ್ಚಕ ಪುನೀತ್, ಗೌರಿ ಹಬ್ಬದದಿನ ಬಳೆಗಳಿಂದಲೇ ದೇವಿ…

ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷಅಲಂಕಾರ

ಚಳ್ಳಕೆರೆ : ಚಿತ್ರದುರ್ಗ: ಬರಗೇರಮ್ಮನಿಗೆ ಬಳೆಗಳ ವಿಶೇಷಅಲಂಕಾರಚಿತ್ರದುರ್ಗದಾದ್ಯಂತ ಮಂಗಳವಾರ ಗೌರಿ ಹಬ್ಬವನ್ನು ಸಡಗರದಿಂದಜನತೆ ಆಚರಿಸಿದರು. ಚಿತ್ರದುರ್ಗದ ಶಕ್ತಿ ದೇವತೆ ಬರಗೇರಮ್ಮನಿಗೆಸುಮಾರು 50 ಸಾವಿರ ಬಳೆಗಳ ಬಳಸಿ ಅಲಂಕಾರ ಮಾಡಲಾಗಿತ್ತು. ಇದೇ ಸಮಯದಲ್ಲಿ ಮಾತಾಡಿದ ಅರ್ಚಕ ಪುನೀತ್, ಗೌರಿ ಹಬ್ಬದದಿನ ಬಳೆಗಳಿಂದಲೇ ದೇವಿ…

ಚಿತ್ರದುರ್ಗ: ಡಿಜೆ ನಿಷೇಧ ಜನಾಭಿಪ್ರಾಯದವಿರುದ್ಧವಾಗಿದೆ

ಚಳ್ಳಕೆರೆ : ಚಿತ್ರದುರ್ಗ: ಡಿಜೆ ನಿಷೇಧ ಜನಾಭಿಪ್ರಾಯದವಿರುದ್ಧವಾಗಿದೆಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆನಿಷೇಧಿಸಿರುವ ಸರ್ಕಾರದ ಆದೇಶವು ಜನ ಅಭಿಪ್ರಾಯದವಿರುದ್ಧವಾಗಿದೆ ಎಂದು ಮಾದರ ಗುರುಪೀಠದ ಶ್ರೀ ಬಸವಮೂರ್ತಿಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರಜನ ಅಭಿಪ್ರಾಯದ ವಿರುದ್ಧ ತೀರ್ಮಾನ…

ಹಿರಿಯೂರು: ನಗರಸಭೆಯಲ್ಲಿ ಯಾವುದೇ ಆದೇಶಕ್ಕೆಕಿಮ್ಮತ್ತಿಲ್ಲ

ಚಳ್ಳಕೆರೆ : ಹಿರಿಯೂರು: ನಗರಸಭೆಯಲ್ಲಿ ಯಾವುದೇ ಆದೇಶಕ್ಕೆಕಿಮ್ಮತ್ತಿಲ್ಲಹಿರಿಯೂರು ನಗರಸಭೆ ಆಯುಕ್ತರು ಮೇ ತಿಂಗಳಲ್ಲಿ ನಡೆದ ಟಾಸ್ಕಫೋರ್ಸ್ ಸಮಿತಿ ನಿರ್ಣಯದಂತೆ ಚಂದ್ರಾ ಲೇಔಟ್ ರಸ್ತೆ ಒತ್ತುವರಿತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ನಾಗರೀಕ ಹಿತರಕ್ಷಣಾಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ಅಸಮಾಧಾನವ್ಯಕ್ತಪಡಿಸಿದ್ದಾರೆ.ರಸ್ತೆ ತೆರವುಗೊಳಿಸಲು ಆದೇಶವಾಗಿ ಎರಡುತಿಂಗಳು ಕಳೆದರೂ…

ಇಪ್ಪತ್ತು ನಾಲ್ಕು ಗಂಟೆಯಲ್ಲಿ ಕಳ್ಳತನ ಶೋಧ…!! 97 ಲಕ್ಷ ಹಣದ ಜೊತೆ ಆರೋಪಿ ಸೆರೆ ..! ಚಳ್ಳಕೆರೆ ಪೊಲೀಸರಿಂದ ಕಾರು ಚಾಲಕ ಆರೋಪಿಯ ಬಂಧನ …

ಕಳ್ಳತನ ಮಾಡಿದ 96,96,800/- ರೂ ಹಣ ಮತ್ತುಈಟಿಯೋಸ್ ಕಾರು ವಶ ಚಳ್ಳಕೆರೆ : ಇಪ್ಪತ್ತು ನಾಲ್ಕು ಗಂಟೆಯಲ್ಲಿ ಕಳ್ಳತನ ಶೋಧ 97 ಲಕ್ಷ ಮಾಲಿನ ಜೊತೆ ಆರೋಪಿ ಸೆರೆ ಚಳ್ಳಕೆರೆ ಪೊಲೀಸರಿಂದ ಕಾರು ಚಾಲಕ ಆರೋಪಿಯ ಬಂಧನ ಕಳ್ಳತನ ಮಾಡಿದ 96,96,800/-…

ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ನಡೆದ ಶ್ರೀ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ನಡೆದ ಶ್ರೀ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ…

ತಳಕು:- ‘ಎತ್ತ ನೋಡಿದರೂ ಭಕ್ತ ಸಾಗರ,ಉಘೇ, ಉಘೇ ಮಾರಮ್ಮ ಎಂಬ ಘೋಷಣೆ, ಕಲ್ಲಿನಕಂಬ ಹತ್ತಿ ದೀಪ ಹಚ್ಚುತ್ತಿದ್ದಂತೆಯೇ ಮುಗಿಲುಮುಟ್ಟಿದ ಭಕ್ತರ ಜಯಘೋಷ, ಭರದಿಂದ ನಡೆಯುತ್ತಿದ್ದ ಮಂಡಕ್ಕಿ, ಬೆಂಡು, ಬತ್ತಾಸು ವ್ಯಾಪಾರ…

ತಳಕು:- ‘ಎತ್ತ ನೋಡಿದರೂ ಭಕ್ತ ಸಾಗರ,ಉಘೇ, ಉಘೇ ಮಾರಮ್ಮ ಎಂಬ ಘೋಷಣೆ, ಕಲ್ಲಿನಕಂಬ ಹತ್ತಿ ದೀಪ ಹಚ್ಚುತ್ತಿದ್ದಂತೆಯೇ ಮುಗಿಲುಮುಟ್ಟಿದ ಭಕ್ತರ ಜಯಘೋಷ, ಭರದಿಂದ ನಡೆಯುತ್ತಿದ್ದ ಮಂಡಕ್ಕಿ, ಬೆಂಡು, ಬತ್ತಾಸು ವ್ಯಾಪಾರ… ಈ ದೃಶ್ಯಗಳು ಕಂಡು ಬಂದಿದ್ದು ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ…

error: Content is protected !!