ಚಳ್ಳಕೆರೆ :
ಹಿರಿಯೂರು: ಬಾಲ್ಯ ವಿವಾಹವನ್ನು ಗ್ರಾಮದ
ಮುಖಂಡರೇ ಬೆಂಬಲಿಸುತ್ತಾರೆ
ಬಾಲ್ಯ ವಿವಾಹ ತಡೆಯಲು ಹೋದಾಗ ಗ್ರಾಮಗಳ ಮುಖಂಡರೇ
ಬಾಲ್ಯ ವಿವಾಹ ಬೆಂಬಲಿಸುತ್ತಾರೆ.
ಇದನ್ನು ಬಿಟ್ಟು ಪೋಷಕರು
ಹೆಣ್ಣು ಮಕ್ಕಳನ್ನು ಚನ್ನಾಗಿ ಓದಿಸಬೇಕೆಂದು ಅಂಗನವಾಡಿನ
ಕಾರ್ಯಕರ್ತೆ ಲಕ್ಷ್ಮಿ ದೇವಿ ಹೇಳಿದರು. ಹಿರಿಯೂರಿನಲ್ಲಿಂದು
と
ಮಾಧ್ಯಮಗಳೊಂದಿಗೆ ಮಾತಾಡಿ, ಬಾಲ್ಯ ವಿವಾಹವನ್ನು
ತಡೆಗಟ್ಟಿದರೆ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ.
ಮೌಡ್ಯಗಳ ಆಚರಣೆಯನ್ನು ಕೈ ಬಿಟ್ಟು ಎಲ್ಲರೂ ತಾಂತ್ರಿಕ ಜಗತ್ತಿನ
ಜೊತೆ ಮುನ್ನೆಡೆಯಬೇಕೆಂದು ಲಕ್ಷ್ಮೀದೇವಿ ಹೇಳುತ್ತಾರೆ.

