ಚಿತ್ರದುರ್ಗ: ಭೀಮಸಮುದ್ರ-ಬಿ.ಪಾಳ್ಯ ರಸ್ತೆ ದುರಸ್ತಿಗೆಆಗ್ರಹಿಸಿ ಪ್ರತಿಭಟನೆ
ಚಳ್ಳಕೆರೆ : ಚಿತ್ರದುರ್ಗ: ಭೀಮಸಮುದ್ರ-ಬಿ.ಪಾಳ್ಯ ರಸ್ತೆ ದುರಸ್ತಿಗೆಆಗ್ರಹಿಸಿ ಪ್ರತಿಭಟನೆಭೀಮಸಮುದ್ರದಿಂದ ಬಿ ಪಾಳ್ಯ ಮಾರ್ಗ ಸಂಪೂರ್ಣ ಹಾಳಾಗಿದ್ದುಕೂಡಲೇ ದುರಸ್ತಿ ಮಾಡುವಂತೆ ಅಗ್ರಹಿಸಿ, ನಿಡುಮಾಮಿಡಿಶ್ವರಿದೇವಸ್ಥಾನದ ಸಮಿತಿಯವರು ಚಿತ್ರದುರ್ಗದ ಡಿಸಿ ಕಚೇರಿಬಳಿಯಿಂದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರುಬಿ ಪಾಳ್ಯ ನೆಲ್ಲಿಕಟ್ಟೆ ಎನ್ ಬಳ್ಳಿಕಟ್ಟೆ ಮಳಲಿ ಗ್ರಾಮಸ್ಥರು ನಿತ್ಯಸಮಸ್ಯೆ…
