ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾದರಿ ನಗರವನ್ನಾಗಿಸೋಣ ಎಂದು ನಗರಸಭೆ ಉಪಾದ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಅವರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬೆಂಗಳೂರು ರಸ್ತೆ ಈಗೇ ಹಲವು ಪ್ರದೇಶಗಳಲ್ಲಿ ಮುಂಜಾನೇಯೇ ಸಂಚಾರ ನಡೆಸಿ ಪೌರಕಾರ್ಮಿಕರೊಟ್ಟಿಗೆ ರಸ್ತೆಗಿಳಿದ ಅವರು ಈಡೀ ನಗರವನ್ನು ಮಾದರಿ ನಗರವನ್ನಾಗಿಸೋಣ ಇದಕ್ಕೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ಕಂಕಣ ಬದ್ದರಾಗಬೇಕು ಎಂದರು.
ಇನ್ನು ನಗರಸಭೆಯ ಅಧಿಕಾರಿಗಳು ಪೌರಾಕಾರ್ಮಿಕರೊಟ್ಟಿಗೆ ಮುಂಜಾನೇಯೇ ರಸ್ತೆಗಿಳಿದರೆ ಅವರಿಗೆ ಪುಷ್ಠಿ ನಿಡಿದಂತೆ ಹಾಗುವದರ ಜೊತೆಗೆ ಅವರ ಕೆಸಲದ ಸಮಯ ಕೂಡ ಹೆಚ್ಚುತ್ತದೆ ಆದ್ದರಿಂದ ಪೌರಾಕಾರ್ಮಿಕರೊಟ್ಟಿಗೆ ಸೌಹಾರ್ದಯುತ ಸ್ನೇಹ ಸಂಬAದ ಪ್ರತಿಯೊಬ್ಬ ಅಧಿಕಾರಿಗಳು ಬೆಳೆಸಬೇಕು ಎಂದರು.

Namma Challakere Local News
error: Content is protected !!