ಮೊಳಕಾಲ್ಕೂರು: ರಂಗಯ್ಯನ ದುರ್ಗ ಜಲಾಶಯಕ್ಕಿಲ್ಲ
ಬಾಗೀನ ಭಾಗ್ಯ
ಬರಪೀಡಿತ ಮೊಳಕಾಲೂರು ತಾಲೂಕಿನ ಏಕೈಕ ಜಲಮೂಲ
ರಂಗಯ್ಯನದುರ್ಗ ಜಲಾಶಯವು ಅರ್ಧ ಟಿಎಂಸಿ ಸಾಮರ್ಥ್ಯ
ಹೊಂದಿದ್ದು, ಉತ್ತಮ ಮಳೆಯಿಂದಾಗಿ ಇದೀಗ ತುಂಬಿ ಹರಿದಿದೆ.
ಹೆಚ್ಚಿನ ನೀರನ್ನು ಹೊರಬಿಡಲಾಗಿದೆ.

ಆದರೂ, ಈ ಜಲಾಶಯಕ್ಕೆ
ಬಾಗೀನ ಅರ್ಪಿಸುವ ಭಾಗ್ಯ ರೈತರಿಗೆ ದೊರೆತಿಲ್ಲ ಎಂದು ಅವರು
ಬೇಸರ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ
ಉಸ್ತುವಾರಿ ಸಚಿವರು ತುಂಬಿ ಹರಿದ ಜಲಾಶಯಕ್ಕೆ ಬಾಗೀನ
ಅರ್ಪಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

About The Author

Namma Challakere Local News
error: Content is protected !!