ಚಳ್ಳಕೆರೆ :

ಚಿತ್ರದುರ್ಗ: ಗಮನ ಸೆಳೆದ ಮಹಿಳಾ ನೌಕರರ ನೃತ್ಯ
ಚಿತ್ರದುರ್ಗ ನಗರದಲ್ಲಿ ವಿವಿಧ ಕಚೇರಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ
ಗಣೇಶ ಮೂರ್ತಿಗಳ ವಿಸರ್ಜನೆ ವಿಜೃಂಭಣೆಯಿಂದ ನಡೆಯುತ್ತಿದೆ.

ಬೆಸ್ಕಾಂ ಕಚೇರಿಯ ಗಣೇಶ ಮೂರ್ತಿಯ ವಿಸರ್ಜನಾ
ಕಾರ್ಯಕ್ರಮವು ಜೋರಾಗಿತ್ತು. ಗಣೇಶನನ್ನು ಮೆರವಣಿಗೆ ಮೂಲಕ
ನಗರದ ಪ್ರಮುಖ ರಸ್ತೆಗಳಲ್ಲಿ ಕರೆದೊಯ್ಯಲಾಗುತ್ತಿದ್ದು, ಈ
ಮೆರವಣಿಗೆಯಲ್ಲಿ ಮಹಿಳಾ ನೌಕರರು ಡಿಸಿ ಕಚೇರಿ ಬಳಿ ವಾದ್ಯಗಳ
ತಾಳಕ್ಕೆ ತಕ್ಕಂತೆ ಅತ್ಯುತ್ತಮ ಹೆಜ್ಜೆಗಳನ್ನು ಹಾಕುವ ಮೂಲಕ ಗಮನ
ಸೆಳೆದರು. ತಮ್ಮ ಕುಣಿತದ ಮೂಲಕ ತಾವು ಏನೂ ಕಡಿಮೆಯಿಲ್ಲ
ಎಂದು ಅವರು ತೋರಿಸಿಕೊಟ್ಟರು.

About The Author

Namma Challakere Local News
error: Content is protected !!