ಚಳ್ಳಕೆರೆ :
ಚಿತ್ರದುರ್ಗ: ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ
ಅರುಣ್ ಕುಮಾರ್
ಚಿತ್ರದುರ್ಗದಲ್ಲಿ ನಡೆಯುವ ಹಿಂದೂ ಮಹಾಗಣಪತಿ ಹಬ್ಬ
18ನೇ ವರ್ಷಕ್ಕೆ ಕಾಲಿಡುತ್ತಿದೆ. ಆಗಸ್ಟ್ 27 ರಂದು ಗಣೇಶ
ಪ್ರತಿಷ್ಠಾಪನೆಯಾಗಿ ಸೆಪ್ಟೆಂಬರ್ 13 ರಂದು ಶೋಭಾಯಾತ್ರೆ
ನಡೆಯಲಿದೆ. ಈ ಬಾರಿ ಹಿಂದೂ ಮಹಾಗಣಪತಿ ಉತ್ಸವ
ಸಮಿತಿ ಅಧ್ಯಕ್ಷರಾಗಿ ಶರಣ್ ಕುಮಾರ್ ಆಯ್ಕೆಯಾಗಿದ್ದಾರೆಂದು
VHP ಪ್ರಾಂತ್ಯ ಕಾರ್ಯದರ್ಶಿ ಶರಣ ಪಂಪವೆಲ್ ತಿಳಿಸಿದರು.
ಚಿತ್ರದುರ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ಸವ
ದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಕೊನೆಯ ಶೋಭಾಯಾತ್ರೆಗೆ ದಕ್ಷಣ
ಭಾರತದಲ್ಲಿ ಅತಿಹೆಚ್ಚು ಜನ ಸೇರುತ್ತಾರೆಂದರು.

