ಚಳ್ಳಕೆರೆ :
ಬೆಂಗಳೂರು ಕೇಂದ್ರೀಯ ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್. ರವರು ,,ಶಿಮುಲ್,, ಚಿತ್ರದುರ್ಗಜಿಲ್ಲಾ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ. ಯವರ ಚಳ್ಳಕೆರೆಯ ನರಹರಿನಗರ ದಲ್ಲಿರುವ ಮನೆಗೆ ಭೇಟಿ ಮಾಡಿ ಬಲಿಜ ಸಮಾಜದ ಅನೇಕ ವಿಚಾರಗಳು ಹಾಗೂ ಸಂಘಟನೆಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಬಿ.ಸಿ ವೆಂಕಟೇಶ್ ಮೂರ್ತಿ. ಬಿ.ಸಿ.ಸತೀಶ್ ಕುಮಾರ್ ಕಾರ್ತಿಕ್ ಎಸ್ ಮೂರ್ತಿ ಬಿ.ವಿ ಚಿದಾನಂದಮೂರ್ತಿ ಆತ್ಮೀಯವಾಗಿ ಬರಮಾಡಿಕೊಂಡು, ಸನ್ಮಾನಿಸಿ ಚರ್ಚಿಸಿದರು. ಇದೇ ಸಂಧರ್ಭದಲ್ಲಿ
ನಿರಂಜನ್ ಮೂರ್ತಿ. ಲಕ್ಷ್ಮಣ್ ಸುರೇಶ್ ಬಾಬು. ಹಾಗೂ ಉಪಸ್ಥಿತರಿದ್ದರು

