ಚಳ್ಳಕೆರೆ ನ್ಯೂಸ್ :
ಜಿ ಎಸ್ ಮಂಜುನಾಥ್ ರಿಗೆ ಎಂಎಲ್ ಸಿ ಸ್ಥಾನ
ನೀಡಬೇಕು
ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ ಎಸ್
ಮಂಜುನಾಥ್ ಅವರಿಗೆ ಎಂಎಲ್ ಸಿ ಸ್ಥಾನ ನೀಡಬೇಕೆಂದು
ಕಾಂಗ್ರೆಸ್ ನ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್
ಆಗ್ರಹಿಸಿದ್ದಾರೆ.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿ
ಮಂಜುನಾಥ್ ಅವರು, ಬಂದ ಅವಕಾಶಗಳನ್ನು
ಕೈ ಚೆಲ್ಲಿ ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ.
ಇಂತಹ ನಾಯಕನಿಗೆ
ಈಬಾರಿಯ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಕೊಡಬೇಕು
ಎಂದು ಒತ್ತಾಯಿಸಿದ್ದಾರೆ.