ಚಳ್ಳಕೆರೆ ನ್ಯೂಸ್ : ಮಕ್ಕಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಡವಾಗಲು ದಿನನಿತ್ಯದ ಜೀವನಕ್ಕೆ‌ ಅನುಕೂಲವಾಗಲು ಆಹಾರ‌ ಮೇಳ ಉತ್ತಮವಾಗಿದೆ‌‌ ಎಂದು ಮುಖ್ಯ ಶಿಕ್ಷಕ ಶ್ರೀನಿವಾಸ್ ಹೇಳಿದರು

ಅವರು ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ಆಂಗ್ಲ ಮಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಮಾತನಾಡಿದರು.

ಮಕ್ಕಳು ದೈನಂದಿನ ಜೀವನದಲ್ಲಿ ಇತಂಹ ಆಹಾರ ಮೇಳದಲ್ಲಿ ಭಾಗವಹಿಸಿ ತಮ್ಮ ವ್ಯಾಸಂಗದ ಜೊತೆಗೆ ಇಂತಹ ಆಹಾರದ ಕಲಿಕೆಯಲ್ಲಿ ತೊಡಗಬೇಕು ಎಂದರು.

Namma Challakere Local News
error: Content is protected !!