ಚಳ್ಳಕೆರೆ : ಸಂವಿಧಾನ ಸಮರ್ಪಣಾ ದಿನವಾದ ನ.26ರಂದು ತಾಲೂಕು ಕಛೇರಿ ಮುಂದೆ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಹೂವುಮಾಲೆ ಹಾಕಿ ಸಮಾಜದ ಹಲವು ಮುಖಂಡರನ್ನು ಆಹ್ವಾನಿಸಿ ಸಂವಿಧಾನದ ಅಂಗೀರವಾದ ದಿನವನ್ನು ಆಚರಣೆ ಮಾಡಬೇಕಿತ್ತು ಆದರೆ ತಾಲೂಕು ಆಡಳಿತ ಗೌರವ ತೋರದೆ ನಿಲ್ಯಕ್ಷö್ಯ ತೋರಿರುವುದು ಸಂವಿಧಾನದ ಹಕ್ಕು ಭಾದ್ಯತೆಗಳು ಪಾಲನೆ ಯಾಗುತ್ತಿಲ್ಲ ಇದರಿಂದ ತಾಲೂಕು ಆಡಳಿತಕ್ಕೆ ದಿಕ್ಕಾರ ವಿರಲಿ ಎಂದು ಸಾಮಾಜಿಕ ಸಂಘರ್ಷ ಸಮಿತಿ ತಾಲುಕು ಅಧ್ಯಕ್ಷ ಉಮೇಶ್ ಚಂದ್ರ ಬ್ಯಾನರ್ಜಿ,, ಮೈತ್ರಿ ದ್ಯಾಮಯ್ಯ, ಇತರರು ಆಕ್ರೊಶ ವ್ಯಕ್ತಪಡಿಸಿದರು.

Namma Challakere Local News
error: Content is protected !!