“ನವರಾತ್ರಿ ಪ್ರಯುಕ್ತ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ”. ಚಳ್ಳಕೆರೆ:-ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಯಶೀಲಮ್ಮ ಮತ್ತು ಮಂಗಳಾ ಬಸವರಾಜ್ ಅವರ ಶಿವನಗರದ ಶ್ರೀಶಕ್ತಿ ನಿವಾಸದಲ್ಲಿ ನವರಾತ್ರಿಯ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಾರಾಯಣ ಮತ್ತು ವಿಶೇಷ “ದೇವಿ ಭಜನೆ”ಗಳು ಮತ್ತು ಮಂಗಳಾರತಿ ಕಾರ್ಯಕ್ರಮ ನಡೆಯಿತು. ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಯಶೀಲಮ್ಮ, ಮಂಗಳಾ ಬಸವರಾಜ್, ಜಿ ಯಶೋಧಾ ಪ್ರಕಾಶ್,ವಂದನಾ ಆದರ್ಶ,ಅರ್ಚಿಷಾ, ಪಾರ್ವತಮ್ಮ,ರತ್ನಮ್ಮ, ರೇಖಾ, ಸರೋಜಮ್ಮ ,ಲತಾ ಇಂದುಧರ,ಚಂದನ ನಾಗೇಶ್,ಉಮಾ ಕರಿಬಸಪ್ಪ, ಕೆ.ಎಸ್.ವೀಣಾ, ಕವಿತಾ ಗುರುಮೂರ್ತಿ , ವಿಜಯಲಕ್ಷ್ಮೀ, ರಶ್ಮಿ ರಮೇಶ್ , ವೀರಮ್ಮ , ಭ್ರಮರಂಭಾ , ಶಾರದಾಮ್ಮ,ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಯತೀಶ್ ಎಂ ಸಿದ್ದಾಪುರ , ಕೃಷ್ಣವೇಣಿ, ಸುಧಾಮಣಿ ಉಪಸ್ಥಿತರಿದ್ದರು.

Sep 27, 2025

About The Author

Namma Challakere Local News
error: Content is protected !!