ಚಳ್ಳಕೆರೆ :

ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹದ ಅಗತ್ಯವಿದೆ

ಒಲಂಪಿಕ್ಸ್ ಹಾಗೂ ಇತರೆ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಹೆಚ್ಚಿನ
ಸಾಧನೆ ಮಾಡಲು ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ
ಎಂದು ಸಮನ್ವಯ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಕೆ ಕೆ ಎಸ್
ಅಶೋಕ್ ಕುಮಾರ್ ತಿಳಿಸಿದರು.

ಹಿರಿಯೂರಿನ ಹುಳಿಯಾರು
ರಸ್ತೆಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ
ಕ್ರೀಡಾ ದಿನದಲ್ಲಿ ಮಾತಾಡಿದರು.

ಲಕ್ಷ ಜನಸಂಖ್ಯೆ ಹೊಂದಿರುವ
ಹಿರಿಯೂರು ನಗರದ ಕ್ರೀಡಾಪಟುಗಳ ಅಭ್ಯಾಸಕ್ಕೆ ಸೂಕ್ತ
ಕ್ರೀಡಾಂಗಣ ಇಲ್ಲ ಎಂದರು.

Namma Challakere Local News
error: Content is protected !!