ಚಳ್ಳಕೆರೆ ನ್ಯೂಸ್ :

ಸಿದ್ದೇಶ್ವರ ಸ್ವಾಮಿ ಜಾತ್ರೆ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ
ಶಾಂತಿ ಸಭೆ

ಮೊಳಕಾಲ್ಮೂರು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ
ಶ್ರೀ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಪ್ರಯುಕ್ತವಾಗಿ
ಶಾಂತಿ ಸಭೆಯನ್ನ ಮಾಡಲಾಯಿತು.

ಈ ಸಭೆಯಲ್ಲಿ ಪಿಎಸ್‌ಐ
ಪಾಂಡುರಂಗಪ್ಪ ಮಾತನಾಡಿ 33 ಹಳ್ಳಿಗಳಿಂದ ನಡೆಯುವ ಈ
ಜಾತ್ರೆಗೆ ದೂರ ವಲಸೆ ಹೋಗಿ ಊರುಗಳಿಂದ ಆಗಮಿಸುವ
ಯುವಕರು ಇಲ್ಲಿನ ನಿಯಮ ಪದ್ಧತಿಗಳಿಗೆ ಬದ್ಧರಾಗದೆ
ತಮಗಿಷ್ಟ ಬಂದ ರೀತಿಯಲ್ಲಿ ವರ್ತಿಸಿ ವಾಪಸ್ಸು ಆಗುತ್ತಾರೆ.

ಆದರೆ ಅವರುಗಳು ಸೃಷ್ಟಿಸುವ ಅವತಾರಗಳನ್ನ ಅವರ ಪೋಷಕ
ಸಂಬಂಧಗಳು ಅನುಭವಿಸಬೇಕಾಗುತ್ತದೆ ಎಂದರು.

Namma Challakere Local News
error: Content is protected !!