ಚಳ್ಳಕೆರೆ :
ಚಿತ್ರದುರ್ಗ: ಐಕ್ಯತೆಯ ಉದ್ದೇಶಕ್ಕಾಗಿ ಹಿಂದೂ ಮಹಾ
ಗಣಪತಿ ಆಚರಣೆ
ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ ಶರಣ್
ಕುಮಾರ್ ಅವರು ಪತ್ರಿಕಾ ಗೋಷ್ಠಿಯಲ್ಲಿಂದು ಮಾತನಾಡಿ,
ಈ ಗಣಪತಿಯು ಐಕ್ಯತೆ ಮತ್ತು ಒಗ್ಗಟ್ಟಿನ ಸಂದೇಶ ಸಾರುತ್ತದೆ
ಎಂದರು. ಬಾಲ ಗಂಗಾಧರ್ ತಿಲಕರ ಮಾದರಿಯಲ್ಲಿ ವಿಶ್ವ ಹಿಂದೂ
ಪರಿಷತ್ ಮತ್ತು ಭಜರಂಗದಳ ಕಳೆದ 18 ವರ್ಷಗಳಿಂದ ಇದನ್ನು
ಆಚರಿಸಿಕೊಂಡು ಬರುತ್ತಿವೆ ಎಂದು ತಿಳಿಸಿದರು.

