ಚಳ್ಳಕೆರೆ :
ಶ್ರೀ ಪರ್ವತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ,

ಚಳ್ಳಕೆರೆ :
ಶ್ರೀ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ನಡೆದಾಡುವ ದೇವರು ಎಂದು ಹೇಸರಾಗಿರುವ ಪರಮಷ
ಕರ್ನಾಟಕ ರತ್ನ ಶ್ರೀ ಶ್ರೀ ಶ್ರೀ ಡಾ ಶಿವಕುಮಾರ ಮಹಾಸ್ವಾಮಿಗಳವರ
ಪುಣ್ಯಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಅನ್ನ ದಾಸೋಹ ಏರ್ಪಡಿಸಿರುತ್ತದೆ.

ಬೆಲೆಗೆ 105 ಕ್ಕೆ ಬಲ್ಲಾಲ ರಸ್ತೆ ಶ್ರೀ ಪರ್ವತ ಮಲ್ಲಕಾರ್ಜುನಸ್ವಾಮಿ ದೇವಸ್ಥಾನ, ಶ್ರೀಶೈಲ ಪೀಠದ ಆವರಣದಲ್ಲ
ಅನ್ನಸಂತರ್ಪಣೆಯನ್ನು ನೆರೆವೇರಿಸಲು ಶ್ರಿಗಳ ಪ್ರೇರಣೆಯಾಗಿರುವುದರಿಂದ ಭಕ್ತಾದಿಗಳು ತಹ, ಮನ ದನ, ದಾನ್ಯ ರೂಪದಲ್ಲಿ ಸಹಕರಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕಾಗಿ ಡಿನಂತಿ
ಹಸಿವಿನಿಂದ ಬಂದವರಿಗೆ ಅನ್ನದಾಸೋಹಿಯಾಗಿ, ಜ್ಞಾನವನ್ನು ಅರಸಿಬಂದವರಿಗೆ ಅಲ್ಲಿವಿನ ದಾಸೋಹಿಯಾಗಿ, ಅನಾಥರಾಗಿ ಬಂದವರಿಗೆ ಅಶಯದಾಸೋಹಿಯಾಗಿ
ರತ್ನ ಕೋಲಿ ಬಂದವರಿಗೆ ಅಭಯದಾಸೋಹಿಯಾಗಿ ಲಕೋಪಲಕ್ಷ ಜನರನ್ನು ಘೋಷಿಸಿ ಉತ್ತಮ ವ್ಯಕ್ತಿಗಳಾನ್ನಾಗಿ ರೂಪಿಸಿದವರು ಎಂದರು.

About The Author

Namma Challakere Local News
error: Content is protected !!