ಚಳ್ಳಕೆರೆ :

ಚಿತ್ರದುರ್ಗ: ಸಂವಿಧಾನ ಪೀಠಿಕೆ ಓದುವುದು ನಮ್ಮೆಲ್ಲರ
ಕರ್ತವ್ಯ
ಚಿತ್ರದುರ್ಗದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ,
ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಸಂವಿಧಾನ ಪೀಠಿಕೆಯನ್ನು
ಓದಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ
ಓ ಪರಮೇಶ್ವರಪ್ಪ ಮನವಿ ಮಾಡಿದರು. ಕಾಲೇಜುಗಳಲ್ಲಿಯೂ
ಸಂವಿಧಾನ ಪೀಠಿಕೆ ಓದುವ ಮೂಲಕ ಅರ್ಥಪೂರ್ಣವಾಗಿ
ಆಚರಿಸುವುದು ಕರ್ತವ್ಯ ಎಂದು ಅವರು ಹೇಳಿದರು. ಇದಕ್ಕೂ
ಮುನ್ನ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಸಂವಿಧಾನ
ಪೀಠಿಕೆ ಓದಲಾಯಿತು.

About The Author

Namma Challakere Local News
error: Content is protected !!