ಚಳ್ಳಕೆರೆ : ಹಿರಿಯೂರು ತಾಲೂಕು ,,ಧರ್ಮಪುರ,, ಬಿಎಂಸಿ ಕೇಂದ್ರ 1&2 ರ ಹಾಲು ಉತ್ಪಾದಕರ ಸಹಕಾರ ಸಂಘದ 2024,-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು 13-8-2025. ಬುದುವಾರ ಸಂಘದ ಆವರಣದಲ್ಲಿ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಸ್. ಪಿ. ದಿನೇಶ್ ಅವರ ಘನಾಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಈ ಸಭೆಗೆ ಮುಖ್ಯ ಅತಿಥಿಗಳಾಗಿ ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ ಸಂಜೀವ ಮೂರ್ತಿ. ಹಾಗೂ ರವಿಕುಮಾರ್ ರವರಿದ್ದರು ಮಾರ್ಗ ವಿಸ್ತರಣಾಧಿಕಾರಿಗಳಾದ ಎಸ್.ಜಿ. ಕೃಷ್ಣಕುಮಾರ್. ರವಿಚಂದ್ರ.ಕೃಷ್ಣಪ್ಪ ನಿವೃತ್ತಧಿಕಾರಿಗಳು ಶಿಮುಲ್.ಹಾಗೂ ಸಂಘದ ಸಂಸ್ಥಾಪಕರು ಹಾಗೂ ಮಾಜಿ ಅಧ್ಯಕ್ಷರು ಭದ್ರಾಚಲ ಮತ್ತು ಸಂಘದ ನಿರ್ದೇಶಕರು.ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

