ಚಿತ್ರದುರ್ಗ: ಛಲದ ಮುಂದೆ ವಿಕಲಾಂಗತೆಅಡ್ಡಿಯಾಗಲ್ಲ
ಚಿತ್ರದುರ್ಗ: ಛಲದ ಮುಂದೆ ವಿಕಲಾಂಗತೆಅಡ್ಡಿಯಾಗಲ್ಲಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಂಗಳವಾರನಡೆದ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆಚಾಲನೆ ನೀಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರುಹಾಗೂ ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯಕಾರ್ಯದರ್ಶಿ ಎಂ. ವಿಜಯ್, ಆತ್ಮವಿಶ್ವಾಸ ಹಾಗೂ ಛಲವಿದ್ದಲ್ಲಿಅಂಗವಿಕಲ ನ್ಯೂನತೆಗಳು…
