ವಿಷಯ : 14ನೇ ಬಜೆಟ್‌ನ ಬಗ್ಗೆ ಪ್ರತಿಕ್ರಿಯೆ.

ಜನಪರ ಬಜೆಟ್ / ಪ್ರಗತಿ ಪರ ಬಜೆಟ್

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರೂ.52ಸಾವಿರ ಕೋಟಿ ಮೀಸಲು, ಹೊಸ ಶಿಕ್ಷಣ ನೀತಿಯನ್ನು ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ ಜಾರಿಗೆ, ಶಾಲಾ ಕಾಲೇಜುಗಳ ಮೂಲ ಸೌಕರ್ಯಗಳ ಒತ್ತು ನೀಡುವ ಮೂಲಕ ಶೈಕ್ಷಣಿಕ ಪ್ರಗತಿ. ರೈತರಿಗೆ ರೂ.5ಲಕ್ಷದವರೆಗೆ ಬಡ್ಡಿರಹಿತ ಸಾಲ ಹಾಗೂ ಕೇಂದ್ರ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ ರದ್ದು ಮಾಡುವುದರ ಮೂಲಕ ರೈತರ ಅಭಿವೃದ್ಧಿ ಶ್ರಮಿಸಿದೆ. ಜಿಲ್ಲೆಯ ಕನಸಾದ ಹೊಸ ಮೆಡಿಕಲ್ ಕಾಲೇಜಿಗೆ ಶೀಘ್ರ ಚಾಲನೆ ಮತ್ತು ಕಣ್ಣಿನ ಶಿಬಿರ ಘಟಕ ಸ್ಥಾಪನೆ ಮಾಡುವುದು ಚಿತ್ರದುರ್ಗ ಜಿಲ್ಲೆಯ ಜನರಿಗೆ ಸಂತಸ ತಂದಿದೆ ಈ ಬಜೆಟ್ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದೆ.

ಎಸ್.ಲಕ್ಷö್ಮಣ, ಆರ್ಥಿಕ ವಿಶ್ಲೇಷಕರು / ಆರ್ಥಿಕ ಚಿಂತಕರು ಮೊ : 9448565687

Namma Challakere Local News
error: Content is protected !!