filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.21349207, 0.29875007);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;

ಚಳ್ಳಕೆರೆ : ಪ್ರತಿವರ್ಷದಂತೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಗಾಂಧಿನಗರದ
ಶ್ರೀ ವೆಂಕಟೇಶ್ವರಸ್ವಾಮಿ (ತಿಮ್ಮಪ್ಪ) ದೇವಸ್ಥಾನ ಸೇವಾಭಿವೃದ್ಧಿ ಟ್ರಸ್ಟ್ (ರಿ.)
ಗಾಂಧಿನಗರದ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ವೈಕುಂಠ ಏಕಾದಶಿ ನೆರವೆರಲಿದೆ ಎಂದು
ಶ್ರೀ ವೆಂಕಟೇಶ್ವರಸ್ವಾಮಿ ಸ್ವಾಮಿ ಟ್ರಸ್ಟ್ ನ ಪದಾಧಿಕಾರಿಗಳು ಹೇಳಿದರು.

ತಾ॥ 30-12-2025 ನೇ ಮಂಗಳವಾರ ಬೆಳಿಗ್ಗೆ 5-00 ಗಂಟೆಗೆ “ಸುಪ್ರಭಾತ” ಬೆಳಿಗ್ಗೆ 6-00 ಘಂಟೆಗೆ “ಅಭಿಷೇಕ”
ಬೆಳಿಗ್ಗೆ 7-00 ಘಂಟೆಯಿಂದ ತೋಮಾಲೆ ಸೇವೆ ಹಾಗೂ ಹೂವಿನ ಅಲಂಕಾರ.
“ವೈಕುಂಠ ಏಕಾದಶಿ” ಉತ್ತರ ದಿಕ್ಕಿನ ಸಪ್ತ ಮಹಾಧ್ವಾರಗಳಿಂದ ಶ್ರೀಸ್ವಾಮಿಯ ವೈಕುಂಠ ದರ್ಶನ ಪಡೆಯಲಾಗುತ್ತದೆ.

About The Author

Namma Challakere Local News
error: Content is protected !!