ಚಿತ್ರದುರ್ಗ: ರೈತನ ಕಣ್ಣಲ್ಲಿ ಕಣ್ಣೀರು ತರಿಸಿದ ಈರುಳ್ಳಿ
ಚಿತ್ರದುರ್ಗದಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ರೈತ ಬಸವರಾಜ್,
ನಾಲ್ಕು ಎಕರೆ ಜಮೀನಿನಲ್ಲಿ 4 ಲಕ್ಷ ರೂ. ಖರ್ಚು ಮಾಡಿ ಈರುಳ್ಳಿ
ಬೆಳೆದಿದ್ದು, ಅತಿ ಮಳೆಯಿಂದಾಗಿ ಬೆಳೆ ನಾಶವಾಗಿ, ಈಗ ಬೆಲೆ ಸಿಗದೆ
ಕಂಗಾಲಾಗಿದ್ದಾರೆ. 500 ಪಾಕೆಟ್ ಈರುಳ್ಳಿ ಉಳಿದಿದ್ದು, ಖರ್ಚು
ಹೆಚ್ಚಾಗಿ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಪರಿಹಾರ
ನೀಡಬೇಕೆಂದು ರೈತ ಬಸವರಾಜ್ ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!