ಚಿತ್ರದುರ್ಗ: ಚಳ್ಳಕೆರೆ ಶಾಸಕ ರಘುಮೂರ್ತಿಗೆ ಸಚಿವ
ಸ್ಥಾನ ನೀಡಿ
ಚಿತ್ರದುರ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕಿಸಾನ್
ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗರಾಜ್, ಚಳ್ಳಕೆರೆ ಶಾಸಕ ಟಿ.
ರಘುಮೂರ್ತಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು
ಒತ್ತಾಯಿಸಿದರು. ಶಾಸಕರು ಅನೇಕ ಕಾಲೇಜುಗಳು, ಚೆಕ್
ಡ್ಯಾಂಗಳು, ರಸ್ತೆಗಳಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾನ್ಯ
ಅಥವಾ ಎಸ್ಟಿ ಕೋಟಾದ ಅಡಿಯಲ್ಲಿಯಾದರೂ ಅವರಿಗೆ ಸಚಿವ
ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

About The Author

Namma Challakere Local News
error: Content is protected !!