ಚಿತ್ರದುರ್ಗ: ಮ್ಯೂಸಿಯಂ ಕೆಲಸ ವೀಕ್ಷಿಸಿದ
ಜಿಲ್ಲಾಧಿಕಾರಿ
ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ
ಅವರ ಚಿತ್ರದುರ್ಗದ ಮನೆಯನ್ನು ಸರ್ಕಾರ ಮ್ಯೂಸಿಯಂ ಆಗಿ
ಪರಿವರ್ತಿಸಲು ನಿರ್ಧರಿಸಿದೆ. ‘ಶ್ವೇತಭವನ’ವೆಂದೇ ಕರೆಯಲ್ಪಡುವ
ಈ ಮನೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಇದನ್ನು ನಿರ್ಮಿತಿ
ಕೇಂದ್ರ ಮತ್ತು ಭಾರತೀಯ ಪುರಾತತ್ವ ಇಲಾಖೆ ಜಂಟಿಯಾಗಿ
ನಡೆಸುತ್ತಿವೆ. ಕಾಮಗಾರಿಯ ಗುಣಮಟ್ಟವನ್ನು ಡಿಸಿ ಟಿ. ವೆಂಕಟೇಶ್
ಪರಿಶೀಲಿಸಿ, ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

About The Author

Namma Challakere Local News
error: Content is protected !!