ಚಳ್ಳಕೆರೆ : ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಆರ್.ಕೋದಂಡರಾಮಣ್ಣ ನವರ ಆದೇಶದ ಮೇರೆಗೆ ಚಳ್ಳಕೆರೆ ತಾಲೂಕು ಸಮಿತಿಯಿಂದ ಇಂದು ನಗರದ ಪ್ರವಾಸಿ ಮಂದಿರದಲ್ಲಿ ನೂತನ ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ರಾಮಚಂದ್ರ, ಜಿಲ್ಲಾ ಗೌರವ ಅಧ್ಯಕ್ಷ ತಿಪ್ಪೇಸ್ವಾಮಿ ಪಿಎಂ, ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಮಲ್ಲಪ್ಪನಹಳಿ,್ಳ ಜಿಲ್ಲಾ ಕಾರ್ಯದರ್ಶಿಚಂದ್ರಣ್ಣ ಟಿಸಿ, ಚಳ್ಳಕೆರೆ ತಾಲೂಕು ಅಧ್ಯಕ್ಷ ವಿನೋದ್ ಕುಮಾರ್, ಗೌರವಾಧ್ಯಕ್ಷ ಬಸವರಾಜ್, ತಿಪ್ಪೇಸ್ವಾಮಿ, ಜಯಣ್ಣ, ಮಹಾಂತೇಶ್, ಎಲ್ಲಪ್ಪ, ಜಯಣ್ಣ, ಚಂದ್ರಕಾAತ್, ನಾಗರಾಜ್, ಕುಮಾರ್ ಶಿವು, ಸುರೇಶ್ ಬಿ ಇ, ಮಾರಣ್ಣ, ತಿಪ್ಪೇಸ್ವಾಮಿ ಗುರುಸ್ವಾಮಿ, ತಿಪ್ಪೇಸ್ವಾಮಿ, ಆಯ್ಕೆ ಮಾಡಲಾಯಿತು.
ಈದೇ ಸಂಧರ್ಭದಲ್ಲಿ ಬುಡ್ಡನಹಟ್ಟಿ ಗ್ರಾಮದ ಎಲ್ಲಾ ಭೀಮಾ ಸೇನಾನಿಗಳಿಗೆ ಪಾಲ್ಗೋಡಿದ್ದರು.

Namma Challakere Local News
error: Content is protected !!