ಚಳ್ಳಕೆರೆ :

ಚಿತ್ರದುರ್ಗ: ನ್ಯೂಸ್ ರೂಂ ಗಳಲ್ಲಿ ಯಂಗ್
ಅಂಬೇಂಡ್ಕರ್ ಸೃಷ್ಠಿಸಬೇಕು
ಮಾದ್ಯಮಗಳು ಇಂದು ಅಂಬೇಡ್ಕರ್ ತತ್ವಾದರ್ಶಗಳನ್ನು
ಆಳವಡಿಸಿಕೊಳ್ಳಬೇಕು. ಆದರೆ ಮಾದ್ಯಮಗಳು ಇದನ್ನು
ಅಳವಡಿಸಿಕೊಳ್ಳುತ್ತಿಲ್ಲವೆಂದು ಕರ್ನಾಟಕ ಮಾಧ್ಯಮ ಅಕಾಡೆಮಿ
ಅಧ್ಯಕ್ಷೆ ಆಯೇಷಾ ಖಾನಂ ಹೇಳಿದರು.

ಕರ್ನಾಟಕ ಮಾಧ್ಯಮ
ಆಕಾಡೆಮಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಇಂದು ನಗರದಲ್ಲಿ
ಆಯೋಜಿಸಿದ್ದ ಅಂಬೇಡ್ಕರ್ ದೃಷ್ಟಿಯಲ್ಲಿ ಸುದ್ದಿ- ಮಾಧ್ಯಮ
ವಿಚಾರಣ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ
ಪತ್ರಕರ್ತರನ್ನು ಅಂಬೇಡ್ಕರ್ ರೀತಿ ಚಿಂತಿಸುವಂತೆ ನ್ಯೂಸ್
ರೂಂಗಳಲ್ಲಿ ತಯಾರು ಮಾಡಬೇಕು. ಆದರೆ ಕೇವಲ ಸೆನ್ಸೆಷನಲ್
ನ್ಯೂಸ್ ಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದೇವೆ. ಇನ್ನಾದರೂ
ಮಾಧ್ಯಮಗಳು ಬದಲಾಗಬೇಕೆಂದರು.

About The Author

Namma Challakere Local News
error: Content is protected !!