ಚಳ್ಳಕೆರೆ : .
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಮುಖ್ಯಶಿಕ್ಷಕರಿಗೆ
ಆಯೋಜಿಸಿದ್ದ2025-26 ನೇ ಸಾಲಿನ ಶಾಲಾ ಕಲಿಕಾ
ಪರ್ವ ಪೂರ್ವಭಾವಿ ಸಭೆಯಲ್ಲಿ ಭಾಗವಗಿಸಿ
ನಾತನಾಡಿದರು.
ಶಾಲೆಗಳ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಅಗತ್ಯ
ಸಿದ್ಧತೆಗಳ ಕುರಿತು ತಾಲ್ಲೂಕಿನ ಸರ್ಕಾರಿ, ಅನುದಾನಿತ
ಮತ್ತು ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರ (ಅ
ಸಭೆಯಲ್ಲಿಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ.
ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಸ್ವಾಗತಿಸಿ. ಶಾಲೆಯಲ್ಲಿ
ಮೊದಲ ದಿನ ಮಕ್ಕಳಿಗೆ ಸಿಹಿ ಊಟ ಮಾಡಿಸಿ ಬಡಿಸಿ.
ಶಾಲೆ ಪ್ರಾರಂಭೋತ್ಸವಕ್ಕೆ ಮುನ್ನ ಶಾಲಾ ಆವರಣ,
ಶೌಚಾಲಯ, ಅಡುಗೆ ಮನೆ, ಶಾಲಾ ಕೊಠಡಿಗಳ ಸ್ವಚ್ಛತೆಗೆ
ಆದ್ಯತೆ ನೀಡಿ. ಗ್ರಾಮದ ಎಸ್ಡಿಎಂಸಿ ಸದಸ್ಯರು,
ಪೋಷಕರು, ಶಿಕ್ಷಕರ ಸಹಕಾರ ಪಡೆದು ಸ್ವಚ್ಛತಾ ಕಾರ್ಯ
ನಡೆಸಿ’ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ
ದೊರೆಯುವ ಸೌಲಭ್ಯಗಳ ಬಗ್ಗೆ ಪೋಷಕರಲ್ಲಿ ಅರಿವು
ಮೂಡಿಸುವ ಮೂಲಕ ಶಾಲಾ ದಾಖಲಾತಿ ಹೆಚ್ಚಿಸ
ಬೇಕು.ಶಾಲಾ ವಾರ್ಷಿಕ ಕ್ರಿಯಾಯೋಜನೆ. ನಮ್ಮ ಶಾಲೆ
ನಮ್ಮ ಜವಾಬ್ದಾರಿ ಸೇರಿದಮನತೆ ವಿವಿಧ
ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಕ್ಕಳಿಗೆ, ಮಾತ್ರ ಉತ್ತಮ
ಫಲಿತಾಂಶ ಬರಲು ಸಾಧ್ಯ ಎಂದು ತಿಳಿಸಿದರು.
ಆಚರಿಸಿ, ಸ್ವಚ್ಛತೆ
ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ಕೊಡಿ’ ಎಂದು ಕ್ಷೇತ್ರ
ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಕಿವಿಮಾತು ಹೇಳಿದರು
ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ.
ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಸ್ವಾಗತಿಸಿ. ಶಾಲೆಯಲ್ಲಿ
ಮೊದಲ ದಿನ ಮಕ್ಕಳಿಗೆ ಸಿಹಿ ಊಟ ಮಾಡಿಸಿ ಬಡಿಸಿ.
ಶಾಲೆ ಪ್ರಾರಂಭೋತ್ಸವಕ್ಕೆ ಮುನ್ನ ಶಾಲಾ ಆವರಣ,
ಶೌಚಾಲಯ, ಅಡುಗೆ ಮನೆ, ಶಾಲಾ ಕೊಠಡಿಗಳ ಸ್ವಚ್ಛತೆಗೆ
ಆದ್ಯತೆ ನೀಡಿ. ಗ್ರಾಮದ ಎಸ್ಡಿಎಂಸಿ ಸದಸ್ಯರು,
ಪೋಷಕರು, ಶಿಕ್ಷಕರ ಸಹಕಾರ ಪಡೆದು ಸ್ವಚ್ಛತಾ ಕಾರ್ಯ
ನಡೆಸಿ’ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ
ದೊರೆಯುವ ಸೌಲಭ್ಯಗಳ ಬಗ್ಗೆ ಪೋಷಕರಲ್ಲಿ ಅರಿವು
ಮೂಡಿಸುವ ಮೂಲಕ ಶಾಲಾ ದಾಖಲಾತಿ ಹೆಚ್ಚಿಸ
ಬೇಕು.ಶಾಲಾ ವಾರ್ಷಿಕ ಕ್ರಿಯಾಯೋಜನೆ. ನಮ್ಮ ಶಾಲೆ
ನಮ್ಮ ಜವಾಬ್ದಾರಿ ಸೇರಿದಮನತೆ ವಿವಿಧ
ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಕ್ಕಳಿಗೆ,
ಗುಣ ಮಟ್ಟದ ಶಿಕ್ಷಣ ಶಾಲೆಗಳ ಪ್ರಾರಂಭೋತ್ಸವ ಹಿನ್ನೆಕೆಯಲ್ಲಿ ಅಗತ್ಯ
ಸಿದ್ಧತೆಗಳ ಕುರಿತು ತಾಲ್ಲೂಕಿನ ಸರ್ಕಾರಿ, ಅನುದಾನಿತ
ಮತ್ತು ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರ
ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ
ಜಿ.ಟಿ.ಮಂಜುನಾಥಸ್ವಸಮಿ. ಬಿಆರ್ ಸಿ
ತಿಪ್ಪೇಸ್ವಾಮಿ.ಇಸಿಒ ಗಳಾದ ದೇವೇಂದ್ರಪ್ಪ.ತಿಪ್ಪೇಸ್ವಾಮಿ.
ಸಿಆರ್ ಪಿಗಳು ಹಾಗೂ ತಾಲೂಕಿನ ಸರಕಾರಿ ಅನುದಾನ
ಅನುದಾನ ರಹಿತ ಶಾಲೆಗಳ ಮುಖ್ಯಶಿಕ್ಷಕರು
ಭಾಗವಹಿಸಿದ್ದರು.

