ಚಳ್ಳಕೆರೆ :

ಚಿತ್ರದುರ್ಗ: ಸಂಸದ ಕಾರಜೋಳ ಭಾಷಣಕ್ಕೆ ಮಾದಿಗ
ಸಮುದಾಯ ಮುಖಂಡರ ಅಕ್ಷೇಪ
ಚಿತ್ರದುರ್ಗ ಜಿಲ್ಲಾಡಳಿತದಿಂದ ಬಾಬು ಜಗಜೀವನ್ ರಾಂ ರ
ಜಯಂತಿಯನ್ನಿಂದು ತರಾಸು ರಂಗ ಮಂದಿರದಲ್ಲಿ ಆಚರಿಸಿತು.

ಇದೇ ವೇಳೆ ಸಂಸದ ಗೋವಿಂದ ಕಾರಜೋಳ ಮಾತಾಡಿ, ಒಳ
ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಆರ್ ಎಸ್ ಎಸ್ ನ ಮೋಹನ್
ಭಾಗವತ್ ಶಿಫಾರಸ್ಸು ಮಾಡಿದ್ದರು, ಎಂದು ಹೇಳುತ್ತಿದ್ದಂತೆ
ಮಾದಿಗ ಸಮುದಾಯದ ಮುಖಂಡರು ಸಂಸದರ ಭಾಷಣಕ್ಕೆ
ಅಡ್ಡಿಪಡಿಸಿದರು. ಒಳಮೀಸಲಾತಿ ಹೋರಾಟಕ್ಕೆ ಸಮುದಾಯದ
ಸಾವಿರಾರು ಜನ ಭಾಗಿಯಾಗಿದ್ದಾರೆಂದು ಆಕ್ರೋಶ
ವ್ಯಕ್ತಡಿಸಿದರು. ಇದರಿಂದ ಕಾರ್ಯಕ್ರಮದಲ್ಲಿ ಕೆಲ ಸಮಯ
ಗೊಂದಲವುಂಟಾಯಿತು.

About The Author

Namma Challakere Local News
error: Content is protected !!