ಚಳ್ಳಕೆರೆ :

ಹೊಳಲ್ಕೆರೆ: ಗೋಮಾಳದಲ್ಲಿ ನಿವೇಶನಕ್ಕಾಗಿ ಒತ್ತಾಯ
ಹೊಳಲ್ಕೆರೆ ಕ್ಷೇತ್ರದ ಭರಮಸಾಗರದ ಚಿಕ್ಕಬೆನ್ನೂರಿನ ಸರ್ವೇ ನಂ.
69 ರ ಗೋಮಾಳದಲ್ಲಿ ದಲಿತರಿಗೆ ನೀವೇಶನ ಕೊಡುವಂತೆ ದಲಿತ
ಮುಖಂಡ ರಾಜಣ್ಣ ಆಗ್ರಹಿಸಿದ್ದಾರೆ.

ಚಿಕ್ಕಬೆನ್ನೂರಿನಲ್ಲಿ ಶುಕ್ರವಾರ
ಪ್ರತಿಭಟನೆಯಲ್ಲಿ ಮಾತಾಡಿ, ಹಲವಾರು ಹೋರಾಟ ಮಾಡಿದರೂ,
ಯಾವ ಪ್ರಯೋಜನವಾಗಿಲ್ಲ. ಗೋಮಾಳ ಹಾಳಾಗುವುದಕ್ಕಿಂತ
ದಲಿತರಿಗೆ ನಿವೇಶನ ಮಾಡಿ ಕೊಡುವಂತೆ ಸರ್ಕಾರಕ್ಕೆ ಮನವಿ
ಮಾಡಿದರು.

About The Author

Namma Challakere Local News
error: Content is protected !!