ಚಳ್ಳಕೆರೆ :

ಚಳ್ಳಕೆರೆ: ಐತಿಹಾಸಿಕ ಕೆರೆಗಳ ರಕ್ಷಸಿ
ಚಳ್ಳಕೆರೆ ಪವಾಡ ಪುರುಷ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ
ಜಾತ್ರೆ ಇನ್ನೇನು ಕೆಲವೆ ದಿನಗಳಿವೆ. ಆದರೆ ಹಲವು ವರ್ಷಗಳಿಂದ
ತುಂಬದೆಯಿದ್ದ ದೊಡ್ಡ ಮತ್ತು ಚಿಕ್ಕಕೆರೆಗಳು ಈ ಬಾರಿ ತುಂಬಿವೆ.
ಅವುಗಳಿಗೆ ಸರಿಯಾದ ರಕ್ಷಣೆಯಿಲ್ಲದಾಗಿದೆ. ಈಗಾಗಲೇ ಅರ್ಧ
ಕಲುಷಿತಗೊಂಡಿರುವ ಕೆರೆಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಜಾತ್ರೆಯ
ಸಮಯದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ.

ಆದ್ದರಿಂದ ಈಗಲೇ
ಕೆರೆಗಳು ರಕ್ಷಣೆಗೆ ಕ್ರಮತೆಗೆದುಕೊಳ್ಳುವಂತೆ ನಾಯಕನಹಟ್ಟಿ ಜನತೆ
ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!