ಚಳ್ಳಕೆರೆ :

ಚಳ್ಳಕೆರೆ: ಕ್ಯಾದಿಗುಂಟೆ ಕೆರೆಗೆ ಬಾಗೀನ ಅರ್ಪಿಸಿದ
ಶಾಸಕರು
ಚಳ್ಳಕೆರೆ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದ ಕೆರೆ ಮೈತುಂಬಿ
ಹರಿಯುತ್ತಿದ್ದು, ಶಾಸಕ ರಘುಮೂರ್ತಿ ಇಂದು ಗ್ರಾಮಸ್ಥರ ಜೊತೆ
ಬಾಗೀನ ಅರ್ಪಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ
ಅಧ್ಯಕ್ಷ ಮೌರ್ಯ, ಗ್ರಾಪಂ ಸದಸ್ಯರು, ಜಿಲ್ಲಾ ಗ್ಯಾರಂಟಿ ಸಮಿತಿ
ಸದಸ್ಯ ಚನ್ನಕೇಶವ, ತಾ ಪಂ ಕೆಡಿಪಿ ನಾಮ ನಿರ್ದೇಶನ ಸದಸ್ಯ
ಬಸವರಾಜ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಶಿಧರ, ಕಿಸಾನ್
ಸೆಲ್ ಜಿಲ್ಲಾ ಅಧ್ಯಕ್ಷ ನಾಗರಾಜ್, ಇತರರಿದ್ದರು.

About The Author

Namma Challakere Local News
error: Content is protected !!