ಚಳ್ಳಕೆರೆ :

ಕಾಂಗ್ರೆಸ್ ದುರಾಡಳಿತದಿಂದ ಇಡೀ ರಾಜ್ಯವೇ
ದಿವಾಳಿಯಾಗಿದೆ

ನಾನು ಅಹಿಂದ, ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ
ದಲಿತರ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಮಾಜಿ
ಶಾಸಕ ಎಸ್ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.

ಪಟ್ಟಣದಲ್ಲಿ ನಡೆದ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ
ಕಾಂಗ್ರೆಸ್ ದುರಾಡಳಿತದಿಂದ ಇಡೀ ರಾಜ್ಯವೇ ದಿವಾಳಿಯಾಗಿದೆ.

ಡೆಲ್ಲಿ ಕಾಂಗ್ರೆಸ್ ಗೆ ಕರ್ನಾಟಕ ರಾಜ್ಯ ಎಟಿಎಂ ಆಗಿದೆ, ಕಾರ್ಮಿಕ
ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ,

ಈ ರಾಜ್ಯದ
ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ
ಭಾಗಿಯಾಗಿದ್ದಾರೆ.

Namma Challakere Local News
error: Content is protected !!