ಚಳ್ಳಕೆರೆ ನ್ಯೂಸ್ :

ಸಿದ್ದೇಶ್ವರನ ದುರ್ಗ: ಅಡಿಕೆ, ತೆಂಗು ತೋಟಕ್ಕೆ ಬೆಂಕಿ,,,,

  • ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಪರಶುರಾಂಪುರ ಸಮೀಪದ ಸಿದ್ದೇಶ್ವರನ ದುರ್ಗ,,,, ಗ್ರಾಮದ ಹೊರವಲಯದಲ್ಲಿ ತೆಂಗು ಅಡಿಕೆ ತೋಟಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ,,,,,

ಹಚ್ಚಿದ್ದ ಪರಿಣಾಮ ಸುಟ್ಟು ನಾಶವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ,,,,,

ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ.,,,,

 ಸಿದ್ದೇಶ್ವರ ದುರ್ಗ ಗ್ರಾಮದ ಶಕುಂತಮ್ಮ ಕೋಂ ದೇವೇಂದ್ರಪ್ಪ ಅವರ ಸರ್ವೆ ನಂಬರ್ 40 ರ,,,,

ಒಂದು ಎಕರೆ ಭೂಮಿಯಲ್ಲಿ 130 ತೆಂಗು,600 ಅಡಿಕೆ ವಿವಿಧ ಜಾತಿಯ ಮರಗಳನ್ನು ಇದ್ದವು,,,,,

ದುರಾದೃಷ್ಟವೆಂಬಂತೆ ಯಾರೋ ಸಹಿಸದ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.,,,,

ಸ್ವಲ್ಪ ಹೊತ್ತಿಗೆ ದಟ್ಟನೆ ಇಡೀ ತೋಟವೆಲ್ಲ ಆವರಿಸಿಕೊಂಡಿದೆ.,,,,

ಇನ್ನು ನೀರು ಹಾಯಿಸಲು ಅಳವಡಿಸಿದ್ದ ಹನಿ ನೀರಾವರಿ ಪೈಪುಗಳು, ಡ್ರಿಪ್ ಪೈಪ್‌ಗಳು, ಸುಟ್ಟು ಕರಕಲಾಗಿವೆ,,,,

ಅಲ್ಲದೆ ಕೃಷಿ ಚಟುವಟಿಕೆಗೆಂದು ಇಟ್ಟಿದ್ದ ಯಂತ್ರೋಪಕರಣಗಳೂ ಸುಟ್ಟು ಕರಕಲಾಗಿವೆ.,,,,,

ರೈತನ ಫಸಲು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ,,,,

ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡ ಕುರಿಗಾಯಿಗಳು ತೋಟದ ಮಾಲೀಕರಿಗೆ ತಿಳಿಸಿದ್ದಾರೆ.,,,,

ಅವರು ಬರುವಷ್ಟೋತ್ತಿಗೆ ಅರ್ಧ ತೋಟ ಆವರಿಸಿ ಸುಟ್ಟಿತ್ತು ,,,,,

ಆನಂತರ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ವಲ್ಲಿ ಯಶಸ್ವಿಯಾಗಿದ್ದಾರೆ,,,,,,

ಆದರೆ ಈ ದುರ್ಘಟನೆ ಪರಿಣಾಮ ಸುಮಾರು 10 ಲಕ್ಷ ಮೌಲ್ಯದ ಆಸ್ತಿ ನಷ್ಟವಾಗಿದೆ.,,,,,,

ರೈತ ಕೈ ಸಾಲ ಮಾಡಿಕೊಂಡು ಪೋಷಿಸಿಕೊಂಡು ಬಂದಿದ್ದ ತೋಟ ಬೆಂಕಿಗೆ ಆವತಿಯಾಗಿದೆ,,,,

ಅಲ್ಪ ಸ್ವಲ್ಪ ಮರಗಳು ಮಾತ್ರ ಉಳಿದುಕೊಂಡಿವೆ ಎನ್ನಲಾಗಿದೆ,,,

ಅವೂ ಕೂಡ ಬಿಸಿಯ ತಾಪಕ್ಕೆ ಕಮರಿವೆ ಎಂದು ಮಾಲೀಕ ದೇವೆಂದ್ರಪ್ಪ ಅಳಲಾಗಿದೆ,,,,

ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ.,,,,

ಜೊತೆಗೆ ತಾಲ್ಲೂಕಿನ ಶಾಸಕರು ನಿಮ್ಮ ನಷ್ಟವನ್ನು ಕಂಡು ಸೂಕ್ತ ಪರಿಹಾರ ನೀಡುತ್ತೇವೆ,,,,,

ಈ ಬೆಂಕಿ ಅವಘಡ ಕಿಡಿಗೇಡಿ ಗಳ ಕೆಲಸನೋ: ಪ್ರಕೃತಿಯ ತಾಪಮಾನವು ತಿಳಿಯದಾಗಿದೆ,,

Namma Challakere Local News
error: Content is protected !!