ಚಳ್ಳಕೆರೆ ನ್ಯೂಸ್ :
20 ಸ್ಥಾನಗಳನ್ನು ಗೆಲ್ಲುತ್ತೇವೆ ಅನುಮಾನವೆ ಬೇಡ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ
ಭಿನ್ನಾಭಿಪ್ರಾಯವಿಲ್ಲ, ನಾವು ಒಗ್ಗಟ್ಟಾಗಿದ್ದೇವೆ,

ಒಟ್ಟಾಗಿ ಚುನಾವಣೆ
ಎದುರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್
ಹೇಳಿದರು.

ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ
ಮಾತಾಡಿದರು.

ಈ ಚುನಾವಣೆಯನ್ನು ನೂರಕ್ಕೆ ನೂರು
ಗೆಲ್ಲುತ್ತೇವೆ. ಕೊಟ್ಟ ಮಾತಿನಂತೆ ನಡೆದುಕೊಂಡ ಯೋಜನೆಗಳು
ಇವೆ. ಚಿತ್ರದುರ್ಗ ಕಾಂಗ್ರೆಸ್ ಭದ್ರ ಕೋಟೆ, ಕಾರಣಾಂತರಗಳಿಂದ
ಚುನಾವಣೆ ಸೋತಿದ್ದೇವೆ.

ಈಗ 20 ಸ್ಥಾನಗಳನ್ನು ಗೆಲ್ಲುತ್ತೇವೆಂದರು.

Namma Challakere Local News
error: Content is protected !!