ಚಳ್ಳಕೆರೆ ನ್ಯೂಸ್ : ವೀರಭದ್ರಸ್ವಾಮಿ ಕೆಂಡಾರ್ಚನೆ ಮತ್ತು ಅನೆ ಉತ್ಸವ
ನಡೆಯಿತು

ಹೊಳಲ್ಕೆರೆ ತಾಲೂಕಿನ ಕಡೂರು ವೀರಭದ್ರ ಸ್ವಾಮಿಯ
ಕೆಂಡಾರ್ಚನೆ ಹಾಗೂ ಆನೆ ಉತ್ಸವ ಸಾವಿರಾರು ಭಕ್ತರ
ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಮುಂಜಾನೆಯಿಂದ
ಸ್ವಾಮಿಗೆ ವಿಶೇಷ ಪೂಜೆಗಳನ್ನು ನಡೆಸಲಾಯಿತು.

ಸ್ವಾಮಿಯನ್ನು
ಸುಂದರವಾಗಿ ಅಲಂಕರಿಸಿದ ಸಣ್ಣ ರಥದಲ್ಲಿ ಇರಿಸಲಾದ ಆನೆ
ಮಾದರಿಯ ಮೇಲೆ ಕೂರಿಸಲಾಯಿತು. ನಂತರ ರಥಕ್ಕೆ ದೊಡ್ಡ ಸೇವೆ
ನಡೆಸಲಾಯಿತು.

ನಂತರ ಉಚ್ಚಾಯವನ್ನು ಪುನಃ ದೇವಸ್ಥಾನದ
ಬಳಿಗೆ ಎಳೆದು ತರಲಾಯಿತು.

Namma Challakere Local News
error: Content is protected !!