ರಾಷ್ಟçಧ್ವಜ ಕಸದ ಬುಟ್ಟಿಯಲ್ಲಿ..! ಶಾಲಾ ಆಡಳಿತ ಮಂಡಳಿ ವಿರುದ್ಧ ನೆಟ್ಟಿಗರ ಆಕ್ರೋಶ

ಚಳ್ಳಕೆರೆ : ವಿಶ್ವ ಪರಿಸರ ದಿನದಂದು ಖಾಸಗಿ ಶಾಲಾ ಕಂಪೌಡ್ ಗೇಟ್ ಬಳಿ ರಾಷ್ಟç ಧ್ವಜ ಬಿಸಾಡಿರುವುದು ಬೆಳಕಿಗೆ ಬಂದಿದೆ.
ಹೌದು ನಗರದ ಚಿನ್ಮಯ ಆಂಗ್ಲಮಾಧ್ಯಮ ಶಾಲೆಗೆ ಹೊಂದಿಕೊAಡಿರುವ ಪ್ರಮುಖ ಗೇಟ್ ಬಳಿ ಈ ಬಾವುಟ ಚೆಲ್ಲ ಪಿಲ್ಲಿಯಾಗಿ ಬಿದ್ದಿರುವುದರಿಂದ ದಾರಿಯಲ್ಲಿ ಹೋಗುವ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದರಂತೆ ಈದೇ ಕಸದ ಬುಟ್ಟಿಯಲ್ಲಿ ಚಿನ್ಮಯ ಬ್ಯಾಡ್ಜ್ ಹಾಗೂ ಇತರೆ ವಸ್ತುಗಳ ಜೊತೆಗೆ ಈ ಬಾವುಟಗಳು ಕಸದ ಜೊತೆಗೆ ಬಿಸಾಡಿರುವುದು ಅಕ್ಷಮ್ಯ ಅಪರಾಧವಾಗಿದೆ.
ಇನ್ನೂ ಮಕ್ಕಳಲ್ಲಿ ದೇಶ ಪ್ರೇಮ ಬಿತ್ತುವ ಶಿಕ್ಷಕರು ಈ ತೆರನಾಗಿ ನಾಡ ಧ್ವಜಗಳನ್ನು ಕಸದ ಬುಟ್ಟಿಗೆ ಹಾಕಿರುವುದು ಶಿಕ್ಷಣ ಇಲಾಖೆಯ ಶಿಸ್ತು ನಾಡಿಗೆ ಗೊತ್ತಾಗಬೇಕಿದೆ.

Namma Challakere Local News
error: Content is protected !!