ಚಳ್ಳಕೆರೆ : ಸರ್ವ ಜನಾಂಗದ ಸುಖಿಯನ್ನು ಕಂಡ ಹಾಲಿ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಎಲ್ಲಾ ಸಮುದಾಯದವನ್ನು ಜೊತೆಯಲ್ಲಿ ಇಟ್ಟುಕೊಂಡು ಅಭಿವೃದ್ದಿ ಪಥದತ್ತ ಕೊಂಡುಯ್ಯುದಿದ್ದಾನೆ
ಅದರAತೆ ಶಾಸಕರಿಗೆ ಮುಂದಿನ ಸಾವಲುಗಳು ಸಾಕಷ್ಟಿವೆ ಇವುಗಳೆನ್ನೆಲ್ಲ ಪೂರೈಸುತ್ತೆನೆ ಎಂಬ ಭರವಸೆ ಕೂಡ ಜನರು ವ್ಯಕ್ತಪಡಿಸಿದ್ದಾರೆ.

ಶಾಸಕರ ಮುಂದಿನ ಸವಾಲುಗಳು :

  • ಪರುಶುರಾಂಪುರ ತಾಲೂಕು ಕೇಂದ್ರ
  • ನಗರದಲ್ಲಿ ಹೈಟೆಕ್ ಆಸ್ವತ್ರೆ
  • ನಗರದಲ್ಲಿ ಯುಜಿಡಿ ಡ್ರೆöÊನೆಜ್
  • ನಿರುದ್ಯೋಗ ಹೋಗಲಾಡಿಸುವುದು
  • ಖಾಸಗಿ ಬಸ್ ನಿಲ್ದಾಣ ನಿರ್ಮಾಣ
  • ನ್ಯಾಷನಲ್ ಕ್ರೀಡಾಂಗಣ
  • ಸರಕಾರಿ ಈಜುಕೊಳ ನಿರ್ಮಾಣ
  • ನಗರಸಭೆ ಕಟ್ಟಡ ನಿರ್ಮಾಣ
  • ಅಪೂರ್ಣವಾದ ಭವನಗಳ ನಿರ್ಮಾಣ
  • ನಗರದಲ್ಲಿ ಸರಕಾರಿ ವ್ಯಾಯಾಮ ಶಾಲೆ
  • ಹೈಟೆಕ್ ಉದ್ಯಾಯನ ವನ ನಿರ್ಮಾಣ
  • ಹೈಟೆಕ್ ಸಂತೆ ಮಾರುಕಟ್ಟೆ
Namma Challakere Local News
error: Content is protected !!