ಚಳ್ಳಕೆರೆ : ಪ್ರಜಾಪ್ರಭುತ್ವದ ಹಬ್ಬವನ್ನು ಈಡೀ ರಾಜ್ಯದ ಮತದಾರರು ಸಂಭ್ರಮದ ಮೂಲಕ ಆಚರಿಸುತ್ತಿದ್ದಾರೆ

ಅದರಂತೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರವರು ತಮ್ಮ ಸ್ವಗ್ರಾಮವಾದ ಕಡಬನಕಟ್ಟೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

ಮುಂಜಾನೇಯೇ ತಮ್ಮ ಕುಟುಂಬದ ಸಮೇತರಾಗಿ ದೇವಾಸ್ಥಾನಕ್ಕೆ ತೆರಳಿ ನಂತರ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

ಇನ್ನೂ ಜೊತೆಗೆ ಪತ್ನಿ ಗಾಯಿತ್ರಿ ಹಾಗು ಕುಟುಂಬದ ಸದಸ್ಯರು ಆಗಮಿಸಿ ಮತದಾನ ಮಾಡಿದರು

ಇನ್ನೂ ಶಾಸಕ‌‌ ಟಿ.ರಘುಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಸಮ್ಮತವಾದ ಹಕ್ಕು ಇದ್ದರೆ ಆದು ಮತದಾನದ ಹಕ್ಕು ಮಾತ್ರ ಅಂತಹ ಹಕ್ಕನ್ನು ಯಾರು ಕೂಡ ಚಲಾಯಿಸಿದೆ ಇರಕೂಡದು ಸಮಾಜದಲ್ಲಿ ಜೀವಿಸುವ ಹಾಗೂ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಯುವ ಮತದಾರರಿಗೆ ಕಿವಿ ಮಾತು ಹೇಳಿದ್ದಾರೆ.

Namma Challakere Local News
error: Content is protected !!