ಚಳ್ಳಕೆರೆ : 2023ರ ವಿಧಾನ ಸಬಾ ಚುನಾವಣೆ ಪ್ರಚಾರಕ್ಕೆ ತೆರೆಳಿದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮೇಲೆ ತಡ ರಾತ್ರಿ ಹಲ್ಲೆ ನಡೆದಿದೆ

ಇನ್ನೂ ಹಲ್ಲೆ ಖಂಡಿಸಿ ತಡರಾತ್ರಿ ಹಲ್ಲೆ ಮಾಡಿದ ಕಿಡಿಕೇಡಿಗಳನ್ನು ಬಂದಿಸುವಂತೆ ಆಗ್ರಹಿಸಿ ತುರನೂರು ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷರಾದ ಸೂರನಳ್ಳಿ ಶ್ರೀನಿವಾಸ್ ಇವರ ಮೇಲೆ ರಾತ್ರಿ 9:30 ಸುಮಾರಿಗೆ ಪ್ರಚಾರದ ಸಂದರ್ಭದಲ್ಲಿ ತೂರುವನೂರು ಹತ್ತಿರ ರಸ್ತೆ ಮಧ್ಯದಲ್ಲಿ ಶ್ರೀನಿವಾಸ್ ಅವರ ಕಾರು ಅಡ್ಡಗಟ್ಟಿ ವಿರೋಧ ಪಕ್ಷದ ಕೆಲ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು

ಶ್ರೀನಿವಾಸ್ ರವರ ಹೆಂಡತಿ ಕಾರು ಪೂರ್ತಿ ಜಖಂ ಹಾಗಿರುತ್ತದೆ ಶ್ರೀನಿವಾಸ್ ರವರನ್ನು ತಕ್ಷಣ ತುರುವನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು

ತಾಲೂಕು ಬಿಜೆಪಿ ಜಯಪಾಲಯ್ಯ, ಕಾರ್ಯಕರ್ತರು ಅಭ್ಯರ್ಥಿ ಅನಿಲ್ ಕುಮಾರ್ ಮತ್ತು ಬಾಳೆ ಮಂಡಿ ರಾಮದಾಸ್,, ಮಹಂತೇಶ್ ನಾಯಕ, ರವರನೇತೃತ್ವದಲ್ಲಿ ತುರುವನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ

ಮಹಾಂತೇಶ್ ನಾಯಕ ರಾಜ್ಯ ಕಾರ್ಯದರ್ಶಿ ಬಿಜೆಪಿ ಎಸ್ ಟಿ ಮೋರ್ಚಾ ಕರ್ನಾಟಕ ಮಂಡಲದ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ್ ಅವರ ಮೇಲೆ ಅಲ್ಲಿ ಖಂಡಿಸಿ ಚಳ್ಳಕೆರೆ ಬಿಜೆಪಿ ಅಭ್ಯರ್ಥಿಯಾದ ಆರ್ ಅನಿಲ್ ಕುಮಾರ್ ಅವರು ತುರುವನೂರು ಪೊಲೀಸ್ ಠಾಣೆ ಬಳಿ ಧರಣಿ ಕೂತಿದ್ದು. ಕಿಡಿಗೇಡಿಗಳನ್ನು ಬಂಧಿಸಿದೆ ಹೋದರೆ ಚಳ್ಳಕೆರೆ ಬಂದ್ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Namma Challakere Local News
error: Content is protected !!