ಚಳ್ಳಕೆರೆ :
ಚಿತ್ರದುರ್ಗ: ಶಾಸಕರು ಬೆಂಬಲಿಗರು ನಿರ್ದೋಷಿ
ಹೊರಬಿತ್ತು ಕೋರ್ಟ್ ತೀರ್ಪು
ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ, ಚಿತ್ರದುರ್ಗದ
ಒನಕೆ ಓಬವ್ವ ವೃತ್ತದಲ್ಲಿ ಪಟಾಕಿ ಸಿಡಿಸಿ, ನೀತಿ ಸಂಹಿತೆ
ಉಲ್ಲಂಘಿಸಿದ ಆರೋಪದ ವಿಚಾರಣೆ ಎದುರಿಸುತ್ತಿದ್ದ,
ಶಾಸಕ ವೀರೇಂದ್ರ ಪಪ್ಪಿ ಸಹಿತ 7 ಮಂದಿ ಆರೋಪಿಗಳನ್ನು
ನಿರ್ದೋಷಿಗಳೆಂದು ಚಿತ್ರದುರ್ಗ ನ್ಯಾಯಾಲಯವಿಂದು ತೀರ್ಪು
ನೀಡಿದೆ.
ಶಾಸಕರು ಬೆಂಬಲಿಗರ ಮೇಲೆ ನೀತಿ ಸಂಹಿತೆ ಉಲ್ಲಂಘನೆ
ಬಗ್ಗೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ
ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರು ಎಲ್ಲಾ ಆರೋಪಿಗಳ
ನಿರ್ದೋಷಿಗಳೆಂದು ತೀರ್ಪಿತ್ತಿದ್ದಾರೆ

