ಚಳ್ಳಕೆರೆ ನ್ಯೂಸ್ :

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ
ನಡೆಯುತ್ತಿಲ್ಲ

ರಾಜ್ಯ ಸರ್ಕಾರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ
ಎಸ್ ತಿಪ್ಪೇಸ್ವಾಮಿ ಮಾತನಾಡಿ, ಗ್ಯಾರಂಟಿಗಳ ಗುಂಗಿನಲ್ಲಿ
ಸ್ಥಾಪಿತವಾದ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತದೊಂದಿಗೆ
ಒಂದು ವರ್ಷ ಕಳೆದಿದೆ

ಆದರೆ ಇಲ್ಲಿಯವರೆಗೂ ಕೂಡ ಯಾವುದೇ
ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಂಡಿಲ್ಲ. ರಾಜ್ಯದ ಜನರು ಬೆಲೆ
ಏರಿಕೆಗಳಿಂದ ಬೇಸತ್ತು ಹೋಗಿದ್ದು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ
ಹಾಕುತ್ತಿದ್ದರೆ

ಎಸ್ಸಿ ಎಸ್ ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ
ಬಳಸಿಕೊಳ್ಳುತ್ತಿದ್ದಾರೆ ಎಂದರು.

Namma Challakere Local News
error: Content is protected !!