ಚಳ್ಳಕೆರೆ ನ್ಯೂಸ್ :

ಬೆಂಗಳೂರಿನ ಕೊಂಡಜ್ಜಿ ಸಭಾಂಗಣದಲ್ಲಿ ಬಸವ ಜಯಂತಿ ಅಂಗವಾಗಿ ರಾಷ್ಟ್ರ ಮಟ್ಟದ ಬಸವ ಪುರಸ್ಕಾರ ಪ್ರಶಸ್ತಿಯನ್ನು ಪ್ರಗತಿ ಪರ ರೈತ ಡಾ. ಆರ್ ಎ ದಯಾನಂದ ಮೂರ್ತಿ ಗೆ‌ ನೀಡಿ ಅಭಿನಂಧಿಸಿದ್ದಾರೆ.

ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ ಮಾಡಿದ ವಿಜ್ಞಾನಿ b h m ದ್ವಾರುಕೇಶ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಯವರು ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದ್ದಾರೆ.

Namma Challakere Local News
error: Content is protected !!