ಚಳ್ಳಕೆರೆ ನ್ಯೂಸ್ :

ಅಂತ್ಯ ಸಂಸ್ಕಾರಕ್ಕೆ ಶವ ಹೊತ್ತು ಚಾನಲ್ ದಾಟುವ
ಗ್ರಾಮಸ್ಥರು

ಹಿರಿಯೂರು ತಾಲೂಕು ಹುಚ್ಚವನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ
ದಾರಿ ಇಲ್ಲದೆ ಅಂತ್ಯಸಂಸ್ಕಾರ ಮಾಡಲು ಚಾನಲ್ ಗೆ ಇಳಿದು
ಸಾಗಬೇಕು.

ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು
3 ವರ್ಷದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು
ಹುಚ್ಚವ್ವನಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು, ರಸ್ತೆ ಹಾಗೂ ಸೇತುವೆ
ಮಾಡಿಕೊಡಬೇಕು, ಇಲ್ಲವೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ
ಮುಂದೆ ಶವವಿಟ್ಟು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಗ್ರಾಪಂ
ಮಾಜಿ ಸದಸ್ಯ ರಾಘವೇಂದ್ರ ನೀಡಿದ್ದಾರೆ.

Namma Challakere Local News

You missed

error: Content is protected !!