ಚಳ್ಳಕೆರೆ ನ್ಯೂಸ್ :

ಬಿಜೆಪಿ ಪಕ್ಷ ಬಿಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ

ಯುವಕರು, ಮಹಿಳೆಯರು, ಕಾಂಗ್ರೆಸ್ ಪಕ್ಷದ ಅಭಿಮಾನಿಗಳು
ಇದೇ ತಿಂಗಳು 26ರಂದು ನಡೆಯಲಿರುವ ಲೋಕಸಭಾ
ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಬಿ.
ಎನ್ ಚಂದ್ರಪ್ಪ ರವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾಗಿದೆ
ಎಂದು ನಾಗರಾಜ್ ಮೀಸೆ ಹೇಳಿದ್ದಾರೆ.

ನಾಯಕನಹಟ್ಟಿ
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬಿಜೆಪಿ ಪಕ್ಷ ಬಿಡಿ, ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿ ಎಂದರು.

Namma Challakere Local News

You missed

error: Content is protected !!