ಚಳ್ಳಕೆರೆ : ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಪ್ರಜಾಪ್ರಭುತ್ವ ರಾಷ್ಟçವೆಂಬ ಹೆಮ್ಮೆಯ ದೇಶ ಭಾರತ ಮಹಾ ಮಾನವತಾವಾದಿ ಸಮತೆಯ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಸಮಿತಿಯ ಭಾರತದಂತಹ ಬಹು ಸಂಸ್ಕೃತಿಯ ಬೃಹತ್ ದೇಶಕ್ಕೆ ನಿತ್ಯ ನೂತನವೂ, ಸತ್ಯ ಚೇತನವಾದ ಸ್ವಾತಂತ್ರö್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 75ನೇ ಗಣರಾಜ್ಯೋತ್ಸವಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಿಎಂಜಿಹೆಚ್‌ಎಸ್ ಬಯಲು ರಂಗಮAದಿರ ಆವರಣದಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ದಿನಾಚÀರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು, ಸ್ವರಾಜ್ಯದ ಪರಿಕಲ್ಪನೆಯನ್ನು ಜನಸಮಾನ್ಯರಲ್ಲಿ ಮೂಡಿಸಿ ಎಲ್ಲಾ ಯುವಜನರಲ್ಲಿ ಸ್ಪೂರ್ತಿ ತುಂಬಿದ ಮಹಾನ್ ಯುಗಪುರುಷರು ಬುಧ್ದ, ಬಸವ ಡಾ.ಬಿಆರ್.ಅಂಬೇಡ್ಕರ್ ಈಗೇ ಅನೇಕ ಮಂದಿ ತಮ್ಮ ಪ್ರಾಣವನ್ನು ಪಣಕಿಟ್ಟು ನಮಗೆ ಸ್ವಾತಂತ್ರö್ಯವನ್ನು ತಂದು ಜನ ಸಾಮಾನ್ಯರ ಏಳಿಗೆಗೆ ಕಾನೂನುಗಳ ತಂದು ಕೊಟ್ಟ ಸುದಿನ ಈ ಗಣರಾಜ್ಯೋತ್ಸವವಾಗಿದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಬಯಲು ಸೀಮೆಯನ್ನು ಹಸಿರುಕರಣದತ್ತಾ ಮಾಡಲು ಕ್ಷೇತ್ರದ ಜನರ ಸಹಕಾರ ತುಂಬಾ ಮುಖ್ಯ ಅಂತಹ ಅವಕಾಶ ಕೊಟ್ಟ ಮತದಾರರಿಗೆ ನಾನು ಸದಾ ಋಣಿಯಾಗಿರುತ್ತೆನೆ, ನಮ್ಮ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ನುಡಿದಂತೆ ನಡೆಯುವ ಸರಕಾರ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದ ಸರಕಾರವಾಗಿದೆ. ಈಗೇ ಅಭಿವೃದ್ಧಿ ಪೂರಕವಾಗಿ ಕೆಲಸವನ್ನು ಮಾಡಲು ರಾಜಾಕೀಯ ಶÀಕ್ತಿ ನೀಡಿದ ಮತದಾರರು ಮೂರನೇ ಬಾರಿಗೆ ಶಾಸಕನನ್ನಾಗಿ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದರು.
ಇನ್ನೂ ತಾಲ್ಲೂಕಿನ ದಂಢಾಧಿಕಾರಿಗಳಾದ ತಹಶೀಲ್ದಾರ್ ರೇಹಾನ್ ಪಾಷ ಧ್ವಜಾರೋಹಣ ನೆರೆವೆರಿಸಿ ನಂತರ ಮಾತನಾಡಿದ ಅವರು, ಇಂದಿಗೆ ಸರಿ ಸುಮಾರು ರಾಜ್ಯಗಳ ವಿಭಾಗವಾಗಿ ಹಲವು ದಶಕಗಳು ಕಳೆದವು ಆದರೂ ತಮ್ಮ ತ್ಮಮ ಪ್ರಾಂತ್ಯಗಳಲ್ಲಿ ರಾಜ್ಯವಾರು ವಿಂಗಡಣೆ ಮಾಡಲು ಜನ ಸಾಮಾನ್ಯರ ಕೂಗಿಗೆ ಧ್ವನಿಯಾಗಿ ಅಂದು ಕಟ್ಟಿ ಕೊಂಡ ಗಣಗಳೆ ಇಂದು ಆಚರಣೆ ಮಾಡುತ್ತಿದ್ದೆವೆ. ಅಹಿಂಸಾ ಮಾರ್ಗದ ಹಾದಿಯಲ್ಲಿ ಈಡೀ ದೇಶದ ಜನತೆಯನ್ನೂ ಓಗ್ಗೂಡಿಸಿ ತಮ್ಮ ಜನತೆಯ ನೆಮ್ಮದಿಗಾಗಿ ರಾತ್ರಿ ಎನ್ನದೆ ಇರಳು ಎನ್ನದೆ ಅವಿರತಾವಾಗಿ ಹೋರಾಟಮಾಡಿ ಉದಾತ್ತ ಚಿಂತನೆಗಳೊAದಿಗೆ ವಿಶ್ವ ಬ್ರಾತೃತ್ವ ಹಾಗೂ ಶಾಂತಿ ಮತ್ತು ಸಹ ಬಾಳ್ವೆಯನ್ನು ಸಂಕೇತಿಸುವ ದಿನ 75ನೇ ಗಣರಾಜ್ಯೋತ್ಸವದ ಈ ಸುಧಿನವಾಗಿದೆ ಎಂದರು.
ಗಣರಾಜ್ಯೋತ್ಸವ ದಿನ ಸಾಂಸ್ಕçತಿಕ ಗೀತೆಗಳ ಮೂಲಕ ದೇಶಕ್ಕಾಗಿ ಮಡಿದ ವೀರರ ಚರಿತ್ರೆಯನ್ನು ನಾಡಿನ ಜನತೆಗೆ ನೃತ್ಯದ ಮೂಲಕ ಹರಿವು ಮೂಡಿಸುವ ಮೂಲಕ ವಿವಿಧ ಶಾಲೆಯ ಮಕ್ಕಳು ನೃತ್ಯವನ್ನು ಮಾಡಿದರು. ವಿಶೇಷವಾಗಿ ಮಲ್ಲಕಂಬ ಶಕ್ತಿ ಪ್ರದರ್ಶನ ಹಾಗೂ ರೋಪ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಈ ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ ಎಂ.ಜೆ.ರಾಘವೇAದ್ರ, ನಗರಸಭಾ ಸದಸ್ಯ ಮಲ್ಲಿಕಾರ್ಜುನ, ಸುಮ, ಕವಿತಾ, ನಿರ್ಮಲಾ, ವೈ.ಪ್ರಕಾಶ್, ರಮೇಶ್‌ಗೌಡ, ಟಿ.ಶಿವಕುಮಾರ್, ಸುಜತಾ, ಸುಮ ಭರಮಯ್ಯ, ಜೈತುನ್‌ಬಿ, ಜಯಲಕ್ಷಿö್ಮ, ನಾಗಮಣಿ, ಹೆಚ್.ವಿರುಪಾಕ್ಷಿ, ಪಾಲಮ್ಮ, ತಹಶೀಲ್ದಾರ್ ರೇಹಾನ್ ಪಾಷ, ಇಓ.ಶಶಿಧರ್, ಬಿಇಓ ಕೆ.ಎಸ್.ಸುರೇಶ್, ಪೌರಾಯುಕ್ತ ಸಿ.ಚಂದ್ರಪ್ಪ, ಕೃಷಿ ಅಧಿಕಾರಿ. ಆರ್.ಅಶೋಕ್, ಡಿವೈಎಸ್‌ಪಿ. ಬಿಟಿ.ರಾಜಣ್ಣ, ಸಿಪಿಐ ಕೆ.ಸಮಿವುಲ್ಲಾ, ಪಿಐ ಆರ್.ಎಪ್.ದೇಸಾಯಿ, ಪಿಎಸ್‌ಐ ಸತೀಶ್‌ನಾಯ್ಕ್, ಗಾದ್ರಿಲಿಂಗಪ್ಪ, ಧರೇಪ್ಪ ಬಾಳಪ್ಪ, ಶಿವರಾಜ್, ಎಇಇ ಕಾವ್ಯ, ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ಪಶು ಇಲಾಕೆ ಡಾ.ರೇವಣ್ಣ, ಅರಣ್ಯ ಅಧಿಕಾರಿ ಬಹುಗುಣ, ಕಂದಾಯ ನೌಕರರ ತಾಲುಕು ಅಧ್ಯಕ್ಷ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿಗಳ ತಾಲೂಕು ಅಧ್ಯಕ್ಷ ಪ್ರಕಾಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿಟಿ.ವೀರಭದ್ರಸ್ವಾಮಿ, ತಾಲೂಕು ಮಟ್ಟದ ಅಧಿಕಾರಿಗಳು ಮುಖಂಡರು ಹಾಗೂ ಮಕ್ಕಳು ಮತ್ತಿತರರು ಇದ್ದರು.
ಪೋಟೋ, 1 ಚಳ್ಳಕೆರೆ ನಗರದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚÀರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ತಹಶೀಲ್ದಾರ್ ರೇಹಾನ್ ಪಾಷ ನೆರೆವೆರಿಸಿದರು.
ಪೋಟೋ, 2 ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿಕೊಂಡ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.
ಪೋಟೋ, 3 ಗಣರಾಜ್ಯೋತ್ಸವದಲ್ಲಿ ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸನ್ಮಾನ ಮಾಡಿದರು.
ಪೋಟೋ 4 , ಗಣರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳು ನೃತ್ಯ ಪ್ರದರ್ಶಿಸಿದರು

Namma Challakere Local News
error: Content is protected !!