ಚಳ್ಳಕೆರೆ : ನಗರದ ಹೃದಯ ಭಾಗವಾದ ಕೆಎಸ್‌ಆರ್‌ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಚಳ್ಳಕೆರೆ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಎಂಬುದು ಮರೀಚೀಕೆಯಾಗಿದೆ ಇನ್ನೂ ನೆಪ ಮಾತ್ರದಕ್ಕೆ ಬಸ್ ನಿಲ್ದಾಣದ ಒಳಂಗಣ ಪ್ರದೇಶ ಮಾತ್ರ ಸ್ವಚ್ಚತೆ ಮಾಡಿದರೆ, ೆ ಈಡೀ ಆವರಣದಲ್ಲಿ ಕಸ ಹಾಗೂ ತ್ಯಾಜ್ಯದಿಂದ ಗೊಬ್ಬು ವಾಸನೆ ಬೀರುತ್ತಿದೆ, ಇನ್ನೂ ಅಧಿಕಾರಿಗಳು ಮೌನಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Namma Challakere Local News

You missed

error: Content is protected !!