ಚಳ್ಳಕೆರೆ ‌:

ರೈತರಿಗೆ ಉಪಯುಕ್ತವಾದ ಕೆಲವು ನಿರ್ಣಯವನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಒತ್ತಾಯಿಸಲು ರೈತರು ಸಭೆ ಸೇರಿ ಚರ್ಚಿಸಿದರು.

ಸರ್ವಾನುಮತದ ಸಭೆ ನಿರ್ಣಯಗಳು:

1] ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ:- 25-03-2025 ರಂದು ಜಿಲ್ಲಾ ಪಂಚಾಯತ್ ಸಭಾಂಗಣ
ಎಲ್ಲಾ ಸಮಸ್ಯೆಗಳಿಗ ಬಗ್ಗೆ ಚರ್ಚಿ-ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾ- ತಾಲ್ಲೂಕು ಮಟ್ಟದ ಅಧಿಕಾರಿಗಳ
ಬೆಸ್ಕಾಂ ಕೃಷಿ, ಬೆಳವಿಮೆ, ಬೆಳ ಪರಿಹಾರ, ತೋಟಗಾರಿಕೆ ಸೇರಿದಂತೆ ರೈತರಿಗೆ ಆಗಿರುವ ತೊಂದರೆಗ
ಮುಖಂಡರನ್ನು ಸಭೆ ಕರೆದು ಮದ್ಯಾಹ್ನ 2 ಗಂಟೆಯಾದರೂ ಯಾರು ಅಧಿಕಾರಿಗಳು ಸಮಯಕ್ಕೆ ಬಾರದ
ಕಾರಣ ತಿಳಿಸದೇ ರೈತರಿಗೆ ಜಿಲ್ಲಾಡಳಿತ ಅವಮಾನ ಮಾಡಿದ್ದನ್ನು ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ
ರೈತರ ಕ್ಷಮೆ ಕೇಳಿಬೇಕೆಂದು ಆಗ್ರಹಿಸುತ್ತದೆ.

2] ಜಿಲ್ಲಾಡಳಿತ ರೈತ ಸಂಘಟನೆಗಳ ಮುಖಂಡರನ್ನು ಸಭೆಗೆ ಕರೆದು ನಿರ್ಲಕ್ಷ್ಯ ತೋರಿರುವುದು, ಜಿಲ್ಲಾ
ಸಂಘಟನೆಗಳ ಮೇಲೆ ಇರುವ ಅಸಡ್ಡೆತನ, ಸಂಘಟನೆ ಹೊಳಾಗಿ ಗುಂಪುಗಳಾಗಿರುವುದರಿಂದ ಅಧಿಕಾರಿಗ
ಅಸಡ್ಡೆ-ನಿರ್ಲಕ್ಷ್ಯವಹಿಸಿ ಅವಮಾನ ಮಾಡುತ್ತಿದ್ದು ಇದರ ವಿರುದ್ಧ ರೈತಸಂಘಟನೆ ಗುಂಪುಗಳೆಲ್ಲಾರು ಒಂದ
ಶಕ್ತಿ ಪ್ರದರ್ಶನ ಮಾಡುವ ಮೂಲಕ 1980 ರ ದಶಕದ ಚಳುವಳಿ ಮಾಡಬೇಕಾಗಿದ್ದು, ಜಿಲ್ಲೆಯ ರೈತ ಮುಖ
ಅಹಂ, ಬಿಟ್ಟು ಎಲ್ಲಾ ಒಡೆದು ಹೋಗಿರುವ ಗುಂಪುಗಳು ಅಧಿಕಾರದ ಅಸೆಬಿಟ್ಟು ಒಂದಾಗಬೇಕೆಂದು ತೀಮಾನಿಸಿದರು.

3] ರಾಜ್ಯದಲ್ಲಿ ಗೃಹ ಬಳಕೆಗೆ ಹಾಕಿರುವ ಮೀಟರ್ ಗಳನ್ನು ತೆಗೆದು ಬೆಸ್ಕಾಂ ನವರು ಈಗ ಹೊಸ
ಅಳವಡಿಸುತ್ತಿದ್ದು, ಇದರಲ್ಲಿ ಬಾರೀ ಬ್ರಹ್ಮಾಂಡ, ಬ್ರಷ್ಟಾಚಾರವನ್ನು ಮಾಧ್ಯಮಗಳು ಬಯಲು ಮಾಡಿವೆ
ಸುಮಾರು 17 ಸಾವಿರ ಕೋಟಿಗೂ ಹೆಚ್ಚು ಬ್ರಷ್ಟಾಚಾರವಾಗಿರುವುದನ್ನು ಬಯಲು ಮಾಡಿದ್ದು, ಈ ಬಗ್ಗೆ
ಬ್ರಷ್ಟಾಚಾರದ ಬಗ್ಗೆ CBI ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತದೆ. ಮನೆಗಳಿಗೆ ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ
ತಾಲ್ಲೂಕು ಅಧ್ಯಕ್ಷರಾದ ಸೂರಮ್ಮನಹಳ್ಳಿ ರಾಜಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ,ಮಂಜುನಾಥ್, ಮಹಂತೇಶ್, ಈರಣ್ಣ, ನಿಂಗಣ್ಣ, ಚಂದ್ರಣ್ಣ, ಹೇಮಣ್ಣ, ಇತರರು ಇದ್ದರು.

About The Author

Namma Challakere Local News
error: Content is protected !!